ಆಫ್ರಿಕಾ ಆನೆ ದತ್ತು ಪಡೆದ ಉಪೇಂದ್ರ
ಬೆಂಗಳೂರು: ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಉಳಿವಿಗೆ ಸಹಕರಿಸಿ ಎಂದು “ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮಾಡಿದ ಒಂದೇ ಒಂದು ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೆಲವೇ ದಿನಗಳಲ್ಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ರಾಜ್ಯದ ಮೃಗಾಲಯಗಳಿಗೆ ಸಂದಾಯವಾಗಿದೆ. ಕೇವಲ ಆಸಕ್ತರು, ಅಭಿಮಾನಿಗಳಷ್ಟೇ ಅಲ್ಲದೆ, ಚಿತ್ರರಂಗದ ಮಂದಿಯೂ ದರ್ಶನ್ ಮನವಿಯನ್ನು “ಚಾಲೆಂಜ್’ ರೀತಿಯಲ್ಲಿ ಸ್ವೀಕರಿಸಿ ಪ್ರಾಣಿ, ಪಗಳನ್ನು ದತ್ತು ಪಡೆದಿದ್ದಾರೆ. ಇದೀಗ “ರಿಯಲ್ ಸ್ಟಾರ್’ ಉಪೇಂದ್ರ ಸಹ ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್ ಆನೆಯನ್ನು ದತ್ತು ಪಡೆದಿದ್ದಾರೆ. … Continue reading ಆಫ್ರಿಕಾ ಆನೆ ದತ್ತು ಪಡೆದ ಉಪೇಂದ್ರ
Copy and paste this URL into your WordPress site to embed
Copy and paste this code into your site to embed