ಭದ್ರಾ ನಾಲೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ; ಗುರುತು ಪತ್ತೆಗೆ ಫಲಕ ಬಿಡುಗಡೆ ಮಾಡಿದ ಪೊಲೀಸರು…
ದಾವಣಗೆರೆ: ಭದ್ರಾ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು ಅದರ ಗುರುತು ಪತ್ತೆಗಾಗಿ ಪೊಲೀಸರು ಫಲಕ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮದ್ವೆ ದಿನವೇ ಹೃದಯಾಘಾತಕ್ಕೆ ವಧು ಸಾವು: ನಿಲ್ಲದ ವಿವಾಹ, ಮೃತಳ ತಂಗಿಗೆ ತಾಳಿ ಕಟ್ಟಿದ ವರ! ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಬಳಿ ನಿಟ್ಟೂರು ಗ್ರಾಮದ 9B ಭದ್ರಾ ಉಪನಾಲೆಯಲ್ಲಿ ಶವ ಪತ್ತೆಯಾಗಿದ್ದು ಅನೇಕ ಸಮಯದಿಂದ ಮೃತದೇಹ ನೀರಿನಲ್ಲಿದ್ದ ಕಾರಣ ಜಲಚರಗಳು ಮೃತದೇಹವನ್ನು ತಿಂದು ಹಾಕಿವೆ. ಮೃತದೇಹ ಗಂಡಿನದ್ದೋ ಹೆಣ್ಣಿನದ್ದೋ ಎಂದೂ … Continue reading ಭದ್ರಾ ನಾಲೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ; ಗುರುತು ಪತ್ತೆಗೆ ಫಲಕ ಬಿಡುಗಡೆ ಮಾಡಿದ ಪೊಲೀಸರು…
Copy and paste this URL into your WordPress site to embed
Copy and paste this code into your site to embed