ಸೌರಾಷ್ಟ್ರ ರಣಜಿ ಕ್ರಿಕೆಟ್ ಚಾಂಪಿಯನ್: ಜಿಗುಟು ಆಟದಲ್ಲಿ ಆತಿಥೇಯರ ಮೇಲುಗೈ ಬಂಗಾಳಕ್ಕೆ ಮತ್ತೆ ನಿರಾಸೆ

ರಾಜ್​ಕೋಟ್: ದೇಶೀಯ ಕ್ರಿಕೆಟ್​ನಲ್ಲೇ ಅತ್ಯಂತ ಜಿಗುಟು ಬ್ಯಾಟಿಂಗ್​ಗೆ ಸಾಕ್ಷಿಯಾದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಸೌರಾಷ್ಟ್ರ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿತು. ಇನಿಂಗ್ಸ್ ಮುನ್ನಡೆಗಾಗಿಯೇ ಅಂತಿಮ ದಿನದಾಟದವರೆಗೂ ಕುತೂಹಲ ಕೆರಳಿಸಿದ್ದ ಹಣಾಹಣಿಯಲ್ಲಿ ನಾಯಕ ಜೈದೇವ್ ಉನಾದ್ಕತ್ (96ಕ್ಕೆ2 ) ಮಾರಕ ದಾಳಿ ಮೂಲಕ ಆತಿಥೇಯ ತಂಡದ ಪಾಲಿಗೆ ಹೀರೋ ಎನಿಸಿಕೊಂಡರು. ಇದರೊಂದಿಗೆ ಸೌರಾಷ್ಟ್ರ ತಂಡ ತನ್ನ 73 ವರ್ಷಗಳ ಟೂರ್ನಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್​ಪಟ್ಟ ಅಲಂಕರಿಸಿತು. ಇನಿಂಗ್ಸ್ ಮುನ್ನಡೆಗಾಗಿ ಎರಡು ದಿನಗಳ ಕಾಲ ಹೋರಾಡಿದರೂ … Continue reading ಸೌರಾಷ್ಟ್ರ ರಣಜಿ ಕ್ರಿಕೆಟ್ ಚಾಂಪಿಯನ್: ಜಿಗುಟು ಆಟದಲ್ಲಿ ಆತಿಥೇಯರ ಮೇಲುಗೈ ಬಂಗಾಳಕ್ಕೆ ಮತ್ತೆ ನಿರಾಸೆ