‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..
ಬೆಂಗಳೂರು: ಕೆಲವೇ ನಿಮಿಷಗಳ ಮೊದಲು ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರು ಎರಡು ವಾರಗಳ ಹಿಂದೆ ವಿಜಯವಾಣಿ ಜತೆ ಮಾತನಾಡಿದ್ದರು. ಅಂದು ವಿಜಯವಾಣಿ ಪ್ರತಿನಿಧಿ ಜತೆ ಮಾತನಾಡಿದ್ದ ಅವರು, ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್ಎ..’ ಎಂದಿದ್ದರು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ. ವಿಜಯವಾಣಿ ಜತೆ ಮೊನ್ನೆಮೊನ್ನೆಯಷ್ಟೇ ಎಂಬಂತೆ ಉಮೇಶ್ ಕತ್ತಿ ಅವರು ಮಾತನಾಡಿದ್ದ, ಕೆಲವು ವಿಷಯಗಳು ಇಲ್ಲಿವೆ.. ಆಗಸ್ಟ್ 23, ಮಧ್ಯಾಹ್ನ 1 ಗಂಟೆ @ವಿಧಾನಸೌಧ ವಿಜಯವಾಣಿ: ಮುಂದಿನ ಚುನಾವಣೆಯಲ್ಲಿ ನೀವು ಕ್ಷೇತ್ರ ಬದಲಿಸ್ತೀರಾ? ಹಿರಿಯರು … Continue reading ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..
Copy and paste this URL into your WordPress site to embed
Copy and paste this code into your site to embed