‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..

ಬೆಂಗಳೂರು: ಕೆಲವೇ ನಿಮಿಷಗಳ ಮೊದಲು ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರು ಎರಡು ವಾರಗಳ ಹಿಂದೆ ವಿಜಯವಾಣಿ ಜತೆ ಮಾತನಾಡಿದ್ದರು. ಅಂದು ವಿಜಯವಾಣಿ ಪ್ರತಿನಿಧಿ ಜತೆ ಮಾತನಾಡಿದ್ದ ಅವರು, ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದರು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ. ವಿಜಯವಾಣಿ ಜತೆ ಮೊನ್ನೆಮೊನ್ನೆಯಷ್ಟೇ ಎಂಬಂತೆ ಉಮೇಶ್​ ಕತ್ತಿ ಅವರು ಮಾತನಾಡಿದ್ದ, ಕೆಲವು ವಿಷಯಗಳು ಇಲ್ಲಿವೆ.. ಆಗಸ್ಟ್ 23, ಮಧ್ಯಾಹ್ನ 1 ಗಂಟೆ @ವಿಧಾನಸೌಧ ವಿಜಯವಾಣಿ: ಮುಂದಿನ ಚುನಾವಣೆಯಲ್ಲಿ ನೀವು ಕ್ಷೇತ್ರ ಬದಲಿಸ್ತೀರಾ? ಹಿರಿಯರು … Continue reading ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..