ಎಣ್ಣೆ ಮತ್ತಿನಲ್ಲಿದ್ದವರು ವೃದ್ಧನನ್ನು ನೂರೈವತ್ತು ಬಾರಿ ಚಚ್ಚಿ ಕೊಂದರು. ಆ ಕ್ರೌರ್ಯ ಕೇಳಿದರೆ ನೀವೂ ಮೂರ್ಛೆ ಹೋಗುತ್ತೀರಿ…

ರಾಯ್‌ಪುರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದ ಇಬ್ಬರು ಯುವಕರಿಗೆ ಬುದ್ಧಿ ಹೇಳಿದ 60ರ ವಯೋ ವೃದ್ಧದನ್ನು ನೂರೈವತ್ತು ಬಾರಿ ಕತ್ತರಿಸಿ ಬಂಡೆಗಲ್ಲಿಗೆ ಚಚ್ಚಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.  ಈ ಘಟನೆ ಛತ್ತೀಸಗಢದ ಭಿಲಾಯ್​​ನಲ್ಲಿ ಸೋಮವಾರ ನಡೆದಿದೆ. ಆರೋಪಿಗಳನ್ನು ಲೋಕೇಶ್ ಸಾಹು ಮತ್ತು ದುರ್ಗೇಶ್ ಸಾಹು ಹಾಗೂ ಮೃತ ವ್ಯಕ್ತಿ ರಾಮ್ ಚೌಹಾಣ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:  ಪಿಯುಸಿ ಟಾಪರ್‌ ಅಪಘಾತದಲ್ಲಿ ಸಾವು: ಘಟನೆಯ ಹಿಂದಿದೆ ಕಾಣದ ಕೈ? ಘಟನೆಯ ದಿನ, ಚೌಹಾಣ್, ಕೃಷ್ಣನಗರ … Continue reading ಎಣ್ಣೆ ಮತ್ತಿನಲ್ಲಿದ್ದವರು ವೃದ್ಧನನ್ನು ನೂರೈವತ್ತು ಬಾರಿ ಚಚ್ಚಿ ಕೊಂದರು. ಆ ಕ್ರೌರ್ಯ ಕೇಳಿದರೆ ನೀವೂ ಮೂರ್ಛೆ ಹೋಗುತ್ತೀರಿ…