ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದಿದ್ದ ಇವರಿಗೆ 20 ಸಾವಿರ ರೂ. ಸಂಬಳ!; ಮಾಡುತ್ತಿದ್ದುದು ಮಾತ್ರ ಮಾಡಬಾರದ ಕೆಲಸ..
ಬೆಂಗಳೂರು: ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದು ತಿಂಗಳಿಗೆ 20 ಸಾವಿರ ರೂಪಾಯಿಯಂತೆ ಸಂಬಳ ಪಡೆದು ಮಾಡಬಾರದ ಕೆಲಸ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ವಿಕಾಸ್ ಮತ್ತು ಶಿವಂ ಬಂಧಿತ ಆರೋಪಿಗಳು. ಜಾರ್ಖಂಡ್ನಿಂದ ಬೆಂಗಳೂರಿಗೆ ಬಂದಿದ್ದ ವಿಕಾಸ್ ಮತ್ತು ಶಿವಂ, ಇಲ್ಲಿನ ವೈಟ್ಫೀಲ್ಡ್ನ ಪಟ್ಟಂದೂರು ಸಮೀಪ ನೆಲೆಸಿದ್ದರು. ದೆಹಲಿಯಲ್ಲಿ ನೆಲೆಸಿರುವ, ಬಿಹಾರ ಮೂಲದ ಅಕ್ಷಯ್ ಪಾಂಡೆ ಇವರಿಬ್ಬರನ್ನು ಬೆಂಗಳೂರಿಗೆ ಕಳಿಸಿ, 20 ಸಾವಿರ ರೂಪಾಯಿ ಸಂಬಳ ಫಿಕ್ಸ್ ಮಾಡಿ ಕೆಲಸಕ್ಕೆ ಇರಿಸಿಕೊಂಡಿದ್ದ. ಅಕ್ಷಯ್ ಪಾಂಡೆ ಡಾರ್ಕ್ ವೆಬ್ಸೈಟ್ನ … Continue reading ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದಿದ್ದ ಇವರಿಗೆ 20 ಸಾವಿರ ರೂ. ಸಂಬಳ!; ಮಾಡುತ್ತಿದ್ದುದು ಮಾತ್ರ ಮಾಡಬಾರದ ಕೆಲಸ..
Copy and paste this URL into your WordPress site to embed
Copy and paste this code into your site to embed