More

    ಬಸ್​-ಬೈಕ್​ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು, ಓರ್ವನಿಗೆ ಗಂಭೀರ ಗಾಯ

    ಧಾರವಾಡ: ಬೈಕ್​ ಹಾಗೂ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಅಣ್ಣಿಗೇರಿ ಪಟ್ಟದ ಹೊರವಲಯದಲ್ಲಿ ನಡೆದಿದೆ.

    ಶಿವಪ್ಪ ಕಾಳೆ (25) ದುರ್ಗಪ್ಪ (30) ಮೃತರು. ಇನ್ನೋರ್ವನಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹಬ್ಬಳ್ಳಿಯ ಕಿಮ್ಸ್​ಗೆ ಸೇರಿಸಲಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಳಗ್ಗೆಯಿಂದ ಧಾರವಾಡದಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ, ಈ ಎಲ್ಲ ಅಪಘಾತಗಳಿಂದ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts