ಬೆಂಗಳೂರಲ್ಲಿ 60% ಜನ ಬೂಸ್ಟರ್​ ಡೋಸ್​ ಇನ್ನೂ ಪಡೆದಿಲ್ಲ: ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​

ಬೆಂಗಳೂರು: ದೇಶಾದ್ಯಂತ ಜನರಿಗೆ ಕರೋನಾ ಮರುಕಳಿಸುತ್ತಾ? ಮತ್ತೆ ಲಾಕ್​ಡೌನ್​ ಶುರುವಾಗುತ್ತಾ ಎನ್ನುವ ಚಿಂತೆ ಕಾಡುತ್ತಿದೆ. ಆದರೆ ಭಾರತ ಸರ್ಕಾರ ಈಗಾಗಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಸಿಲಿಂಡರ್​ಗಳು ಕಡಿಮೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿದೆ. ಅದೇ ರೀತಿಯಲ್ಲಿ ಕರೋನಾ ಎದುರಿಸಲು ರಾಜ್ಯ ಸರ್ಕಾರಗಳು ಹಾಗೂ ನಗರ ಪಾಲಿಕೆಗಳು ಸಮರೋಪಾದಿಯಲ್ಲಿ ಸಜ್ಜಾಗುತ್ತಿವೆ. ಇದೀಗ ತಾಂತ್ರಿಕ ಸಲಹಾ ಸಮಿತಿ ಜತೆಗಿನ ಸಭೆ ಮುಕ್ತಾಯವಾಗಿದ್ದು ಕೋವಿಡ್ ಸಭೆ ಬಳಿಕ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ತುಷಾರ್​ ಗಿರಿನಾಥ್​, … Continue reading ಬೆಂಗಳೂರಲ್ಲಿ 60% ಜನ ಬೂಸ್ಟರ್​ ಡೋಸ್​ ಇನ್ನೂ ಪಡೆದಿಲ್ಲ: ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​