ದೂರು ಕೊಟ್ರೆ ಹೆಂಡತಿ ಅಡಮಾನ ಇರಿಸ್ತೀನಿ ಎಂದು ಬೆದರಿಕೆ ಹಾಕಿದ್ದ ತುಮಕೂರು ಜೈಲು ಸಹಾಯಕ ಅಧೀಕ್ಷಕಿ ಎತ್ತಂಗಡಿ
ತುಮಕೂರು: ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ತುಮಕೂರು ಜಿಲ್ಲಾ ಕಾರಾಗೃಹ ಸಹಾಯಕ ಅಧೀಕ್ಷಕಿ ಎಂ. ಶಾಂತಮ್ಮ ಅವರನ್ನು ಎತ್ತಂಗಡಿ ಮಾಡಲಾಗಿದೆ. ತುಮಕೂರು ಜಿಲ್ಲಾ ಕಾರಾಗೃಹ ಅಧೀಕ್ಷಕರಾಗಿ ಮಲ್ಲಿಕಾರ್ಜುನ್ ಎಸ್ ಮಾಳೆ ಅವರನ್ನು ನೇಮಿಸಲಾಗಿದೆ. ಮಾಳೆ ಅವರು ಈ ಹಿಂದೆ ಬಳ್ಳಾರಿ ಕೇಂದ್ರ ಕಾರಾಗೃಹ ಸಹಾಯಕ ಅಧೀಕ್ಷಕರಾಗಿದ್ದರು. ಭ್ರಷ್ಟಾಚಾರ ಆರೋಪ ಹೊತ್ತಿರುವ ಶಾಂತಮ್ಮ ಅವರನ್ನು ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಕ್ಕೆ ಎತ್ತಗಂಡಿ ಮಾಡಲಾಗಿದೆ. ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಮಹಾ ನಿರ್ದೇಶಕ ಮನೀಷ್ … Continue reading ದೂರು ಕೊಟ್ರೆ ಹೆಂಡತಿ ಅಡಮಾನ ಇರಿಸ್ತೀನಿ ಎಂದು ಬೆದರಿಕೆ ಹಾಕಿದ್ದ ತುಮಕೂರು ಜೈಲು ಸಹಾಯಕ ಅಧೀಕ್ಷಕಿ ಎತ್ತಂಗಡಿ
Copy and paste this URL into your WordPress site to embed
Copy and paste this code into your site to embed