ದೂರು ಕೊಟ್ರೆ ಹೆಂಡತಿ ಅಡಮಾನ ಇರಿಸ್ತೀನಿ ಎಂದು ಬೆದರಿಕೆ ಹಾಕಿದ್ದ ತುಮಕೂರು ಜೈಲು ಸಹಾಯಕ ಅಧೀಕ್ಷಕಿ ಎತ್ತಂಗಡಿ

ತುಮಕೂರು: ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ತುಮಕೂರು ಜಿಲ್ಲಾ ಕಾರಾಗೃಹ ಸಹಾಯಕ ಅಧೀಕ್ಷಕಿ ಎಂ. ಶಾಂತಮ್ಮ ಅವರನ್ನು ಎತ್ತಂಗಡಿ ಮಾಡಲಾಗಿದೆ. ತುಮಕೂರು ಜಿಲ್ಲಾ ಕಾರಾಗೃಹ ಅಧೀಕ್ಷಕರಾಗಿ ಮಲ್ಲಿಕಾರ್ಜುನ್ ಎಸ್ ಮಾಳೆ ಅವರನ್ನು ನೇಮಿಸಲಾಗಿದೆ. ಮಾಳೆ ಅವರು ಈ ಹಿಂದೆ ಬಳ್ಳಾರಿ ಕೇಂದ್ರ ಕಾರಾಗೃಹ ಸಹಾಯಕ ಅಧೀಕ್ಷಕರಾಗಿದ್ದರು. ಭ್ರಷ್ಟಾಚಾರ ಆರೋಪ ಹೊತ್ತಿರುವ ಶಾಂತಮ್ಮ ಅವರನ್ನು ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಕ್ಕೆ ಎತ್ತಗಂಡಿ ಮಾಡಲಾಗಿದೆ. ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಮಹಾ ನಿರ್ದೇಶಕ ಮನೀಷ್ … Continue reading ದೂರು ಕೊಟ್ರೆ ಹೆಂಡತಿ ಅಡಮಾನ ಇರಿಸ್ತೀನಿ ಎಂದು ಬೆದರಿಕೆ ಹಾಕಿದ್ದ ತುಮಕೂರು ಜೈಲು ಸಹಾಯಕ ಅಧೀಕ್ಷಕಿ ಎತ್ತಂಗಡಿ