ಭೂ ಒಡೆತನಕ್ಕೆ ಹೊಸ ರೂಪ ನೀಡಲು ಯತ್ನ: ಪರಿಶಿಷ್ಟರಿಗೆ ಭೂಮಿ ಹಂಚಿಕೆ ನಿಯಮ ಸರಳೀಕರಣ; ಅಭಿವೃದ್ಧಿ ನಿಗಮಗಳ ಮೂಲಕ ಖರೀದಿ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಇತರೆ ಕೆಲವು ಅಭಿವೃದ್ಧಿ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಭೂ ರಹಿತರಿಗೆ ಭೂಮಿ ಖರೀದಿ ಮಾಡಿಕೊಟ್ಟು ಭೂ ಮಾಲಿಕರನ್ನಾಗಿಸುವ ‘ಭೂ ಒಡೆತನ’ ಯೋಜನೆಗೆ ಸರ್ಕಾರ ಹೊಸ ರೂಪ ಕೊಡುವ ಪ್ರಯತ್ನ ನಡೆದಿದೆ. ಸ್ಪರ್ಧಾತ್ಮಕ ಯುಗದಲ್ಲಿ ಭೂಮಿಗಳ ಬೆಲೆ ಹೆಚ್ಚಾಗುತ್ತಿದ್ದು ಸರ್ಕಾರವು ನಿಗದಿ ಮಾಡಿರುವ ಬೆಲೆಗಳು ಕಡಿಮೆಯಾಗಿದೆ. ಭೂ ಮಾಲಿಕರು ಸರ್ಕಾರ ನಿಗದಿ ಮಾಡಿರುವ ಬೆಲೆಗೆ ಭೂಮಿಯನ್ನು ಮಾರಾಟ ಮಾಡಲು ಒಪು್ಪತ್ತಿಲ್ಲ. ಆದ್ದರಿಂದ … Continue reading ಭೂ ಒಡೆತನಕ್ಕೆ ಹೊಸ ರೂಪ ನೀಡಲು ಯತ್ನ: ಪರಿಶಿಷ್ಟರಿಗೆ ಭೂಮಿ ಹಂಚಿಕೆ ನಿಯಮ ಸರಳೀಕರಣ; ಅಭಿವೃದ್ಧಿ ನಿಗಮಗಳ ಮೂಲಕ ಖರೀದಿ
Copy and paste this URL into your WordPress site to embed
Copy and paste this code into your site to embed