ಮಗುವಿಗೆ ಜನ್ಮ ನೀಡಿ ಪರೀಕ್ಷೆಗೂ ಹಾಜರ್​! ಜಡ್ಜ್​ ಆಗಿ ನೇಮಕ, ಯುವತಿ ಸಾಧನೆಗೆ ತಲೆಬಾಗಿದ ಸರ್ಕಾರ

ಚೆನ್ನೈ: ತಮಿಳುನಾಡಿನ ತಿರುವಣಮಲೈ ಜಿಲ್ಲೆಯ ಪುಲಿಯೂರು ಗ್ರಾಮದ 23 ವರ್ಷದ ಬುಡಕಟ್ಟು ಯುವತಿ ಶ್ರೀಪತಿ ಸಿವಿಲ್​ ಜಡ್ಜ್​ ಆಗಿ ನೇಮಕವಾಗಿರುವುದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಸೇರಿದಂತೆ ರಾಜ್ಯದ ಅನೇಕರ ಗಮನವನ್ನು ಸೆಳೆದಿದೆ. ಶ್ರೀಪತಿ, ರಾಜ್ಯದ ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶಗಳಿಂದ ಬಂದವಳು ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆದಿಲ್ಲ. ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಪರೀಕ್ಷೆಯನ್ನು ಎದುರಿಸಿದ್ದಕ್ಕಾಗಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸಿವಿಲ್​ ಜಡ್ಜ್​ ಆಗಿ ನೇಮಕವಾಗಿರುವ ಶ್ರೀಪತಿಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಕೆಯ … Continue reading ಮಗುವಿಗೆ ಜನ್ಮ ನೀಡಿ ಪರೀಕ್ಷೆಗೂ ಹಾಜರ್​! ಜಡ್ಜ್​ ಆಗಿ ನೇಮಕ, ಯುವತಿ ಸಾಧನೆಗೆ ತಲೆಬಾಗಿದ ಸರ್ಕಾರ