ಮಗುವಿಗೆ ಜನ್ಮ ನೀಡಿ ಪರೀಕ್ಷೆಗೂ ಹಾಜರ್! ಜಡ್ಜ್ ಆಗಿ ನೇಮಕ, ಯುವತಿ ಸಾಧನೆಗೆ ತಲೆಬಾಗಿದ ಸರ್ಕಾರ
ಚೆನ್ನೈ: ತಮಿಳುನಾಡಿನ ತಿರುವಣಮಲೈ ಜಿಲ್ಲೆಯ ಪುಲಿಯೂರು ಗ್ರಾಮದ 23 ವರ್ಷದ ಬುಡಕಟ್ಟು ಯುವತಿ ಶ್ರೀಪತಿ ಸಿವಿಲ್ ಜಡ್ಜ್ ಆಗಿ ನೇಮಕವಾಗಿರುವುದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ರಾಜ್ಯದ ಅನೇಕರ ಗಮನವನ್ನು ಸೆಳೆದಿದೆ. ಶ್ರೀಪತಿ, ರಾಜ್ಯದ ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶಗಳಿಂದ ಬಂದವಳು ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆದಿಲ್ಲ. ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಪರೀಕ್ಷೆಯನ್ನು ಎದುರಿಸಿದ್ದಕ್ಕಾಗಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸಿವಿಲ್ ಜಡ್ಜ್ ಆಗಿ ನೇಮಕವಾಗಿರುವ ಶ್ರೀಪತಿಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಕೆಯ … Continue reading ಮಗುವಿಗೆ ಜನ್ಮ ನೀಡಿ ಪರೀಕ್ಷೆಗೂ ಹಾಜರ್! ಜಡ್ಜ್ ಆಗಿ ನೇಮಕ, ಯುವತಿ ಸಾಧನೆಗೆ ತಲೆಬಾಗಿದ ಸರ್ಕಾರ
Copy and paste this URL into your WordPress site to embed
Copy and paste this code into your site to embed