ಮಲಗೋ ಜಾಗಕ್ಕೂ ಹೊಡೆದಾಟ! ಚಪ್ಪಲಿ ಡಿಸೈನ್​ನಿಂದಲೇ ಸಿಕ್ಕಿಬಿದ್ದ ಕೊಲೆಗಾರ

ಬೆಂಗಳೂರು: ಚಿಂದಿ ಹಾಯುವವರು ಇಬ್ಬರು ಪಾರ್ಕ್​ನಲ್ಲಿ ತಾವು ಮಲಗುವ ಜಾಗಕ್ಕಾಗೇ ಕಿತ್ತಾಡಿಕೊಂಡು ಕೊಲೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ. ಕೊಲೆಗಾರನ ಚಪ್ಪಲಿಯ ಡಿಸೈನ್​ನಿಂದಲೇ ಆತ ಸಿಕ್ಕಿಬಿದ್ದಿರುವುದಾಗಿ ಹೇಳಲಾಗಿದೆ. ಕಲಬುರಗಿ ಮೂಲದ ಅಶೋಕ್ ಮತ್ತು ಮಾಲೂರು ಮೂಲದ ಸತೀಶ್​ ಚಿಂದಿಹಾಯ್ದುಕೊಂಡು ಜೀವನ ಸಾಗಿಸುತ್ತಿದ್ದರು. ಅಶೋಕ್​ ಮೊದಲಿನಿಂದಲೂ ಬಾಬುಸಾಬ್ ಪಾಳ್ಯದ ಪಾರ್ಕ್​ನಲ್ಲಿ ಮಲಗುತ್ತಿದ್ದನಂತೆ. ಲಾಕ್​ಡೌನ್​ ಆರಂಭವಾದ ನಂತರ ಸತೀಶ್​ ಕೂಡ ಅಲ್ಲೇ ಮಲಗಲು ಬಂದಿದ್ದಾನೆ. ಮೇ 15 ರಂದು ಮಲಗುವ ಜಾಗದ ವಿಚಾರದಲ್ಲಿ ಸತೀಶ್ ಮತ್ತು … Continue reading ಮಲಗೋ ಜಾಗಕ್ಕೂ ಹೊಡೆದಾಟ! ಚಪ್ಪಲಿ ಡಿಸೈನ್​ನಿಂದಲೇ ಸಿಕ್ಕಿಬಿದ್ದ ಕೊಲೆಗಾರ