ಮಲಗೋ ಜಾಗಕ್ಕೂ ಹೊಡೆದಾಟ! ಚಪ್ಪಲಿ ಡಿಸೈನ್ನಿಂದಲೇ ಸಿಕ್ಕಿಬಿದ್ದ ಕೊಲೆಗಾರ
ಬೆಂಗಳೂರು: ಚಿಂದಿ ಹಾಯುವವರು ಇಬ್ಬರು ಪಾರ್ಕ್ನಲ್ಲಿ ತಾವು ಮಲಗುವ ಜಾಗಕ್ಕಾಗೇ ಕಿತ್ತಾಡಿಕೊಂಡು ಕೊಲೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ. ಕೊಲೆಗಾರನ ಚಪ್ಪಲಿಯ ಡಿಸೈನ್ನಿಂದಲೇ ಆತ ಸಿಕ್ಕಿಬಿದ್ದಿರುವುದಾಗಿ ಹೇಳಲಾಗಿದೆ. ಕಲಬುರಗಿ ಮೂಲದ ಅಶೋಕ್ ಮತ್ತು ಮಾಲೂರು ಮೂಲದ ಸತೀಶ್ ಚಿಂದಿಹಾಯ್ದುಕೊಂಡು ಜೀವನ ಸಾಗಿಸುತ್ತಿದ್ದರು. ಅಶೋಕ್ ಮೊದಲಿನಿಂದಲೂ ಬಾಬುಸಾಬ್ ಪಾಳ್ಯದ ಪಾರ್ಕ್ನಲ್ಲಿ ಮಲಗುತ್ತಿದ್ದನಂತೆ. ಲಾಕ್ಡೌನ್ ಆರಂಭವಾದ ನಂತರ ಸತೀಶ್ ಕೂಡ ಅಲ್ಲೇ ಮಲಗಲು ಬಂದಿದ್ದಾನೆ. ಮೇ 15 ರಂದು ಮಲಗುವ ಜಾಗದ ವಿಚಾರದಲ್ಲಿ ಸತೀಶ್ ಮತ್ತು … Continue reading ಮಲಗೋ ಜಾಗಕ್ಕೂ ಹೊಡೆದಾಟ! ಚಪ್ಪಲಿ ಡಿಸೈನ್ನಿಂದಲೇ ಸಿಕ್ಕಿಬಿದ್ದ ಕೊಲೆಗಾರ
Copy and paste this URL into your WordPress site to embed
Copy and paste this code into your site to embed