ತೃತೀಯಲಿಂಗಿಗಳಿಗಾಗಿಯೇ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ರಾಜ್ಯದ ಪ್ರಥಮ ಅನಾಥಾಶ್ರಮ…

ಬೆಂಗಳೂರು: ಇತರ ಸಾಮಾನ್ಯ ಜನರಂತಲ್ಲ ತೃತೀಯಲಿಂಗಿಗಳ ಜೀವನ. ಹೆತ್ತವರಿಗೆ ಬೇಡವಾಗಿ, ಬಂಧು ಬಳಗದಿಂದ ದೂರವಾಗಿ, ಸರಿಯಾದ ಶಿಕ್ಷಣವನ್ನು ಪಡೆದುಕೊಳ್ಳಲಾಗದೇ, ಸಮಾಜದಿಂದ ಬೇರ್ಪಟ್ಟ ವರ್ಗದಂತೆ ಬದುಕುತ್ತಿರುತ್ತಾರೆ ತೃತೀಯ ಲಿಂಗಿಗಳು. ತಮ್ಮ ಬದುಕಿನ ಬಂಡಿಯನ್ನು ಮುನ್ನಡೆಸಲು ಅದೆಷ್ಟೋ ಜನ ತೃತೀಯ ಲಿಂಗಿಗಳು ಭಿಕ್ಷೆ ಬೇಡುತ್ತಾ, ಹೊಟ್ಟೆ ಪಾಡಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಅಲೆಮಾರಿಗಳಂತೆ ಹೋಗಿ ಬದುಕುತ್ತಿದ್ದಾರೆ. ಅವರಿಗೆ ಸೂಕ್ತವಾದ ಆಸರೆ ಎಂಬುದಿಲ್ಲ. ಅವರ ಸಮಾಜದವರನ್ನು ಬಿಟ್ಟರೆ ಬೇರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಇದೀಗ ಸ್ವತಃ … Continue reading ತೃತೀಯಲಿಂಗಿಗಳಿಗಾಗಿಯೇ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ರಾಜ್ಯದ ಪ್ರಥಮ ಅನಾಥಾಶ್ರಮ…