ನಿವೃತ್ತಿಗೆ 3 ದಿನ ಇರುವಾಗ ವರ್ಗಾವಣೆ!

ನವದೆಹಲಿ: ನಿವೃತ್ತಿಗೆ ಇನ್ನೇನು ಮೂರು ದಿನ ಇದೆ ಎನ್ನುವಾಗ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆಗ್ನೇಯ ಕೇಂದ್ರ ರೈಲ್ವೇ (ಎಸ್​ಇಸಿಆರ್​) ಬಿಲಾಸ್​ಪುರ ವಿಭಾಗದ ಚೀಫ್ ಕಮ್ಯುನಿಕೇಷನ್​ ಇಂಜಿನಿಯರ್​ ಕೆ.ಪಿ.ಆರ್ಯ ಎಂಬವರನ್ನು ದೆಹಲಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶದ ಪ್ರಕಾರ ಅವರು, ನ. 28ರಂದು ಉನ್ನತ ಆಡಳಿತ ದರ್ಜೆ ಹುದ್ದೆಗೆ ಸೇರಿಕೊಳ್ಳಬೇಕಾಗಿದೆ. ಆದರೆ ನ. 30ರಂದು ನಿವೃತ್ತಿ ಆಗಲಿರುವ ತಮಗೆ ಈ ರೀತಿ ವರ್ಗಾವಣೆ ಮಾಡಿದ್ದನ್ನು ಅವರು ಕಿರುಕುಳ, ಹುಚ್ಚುತನ ಎಂದಿದ್ದಾರೆ. ಮೇಲ್ನೋಟಕ್ಕೆ ಈ ಆದೇಶ ಸರಿ … Continue reading ನಿವೃತ್ತಿಗೆ 3 ದಿನ ಇರುವಾಗ ವರ್ಗಾವಣೆ!