ಟ್ರಾಫಿಕ್ ಸಿಗ್ನಲ್ನ ಬ್ಯಾಟರಿ ಕಳವು – ಶಂಕರಮಠ ಜಂಕ್ಷನ್ನಲ್ಲಿ ಕೃತ್ಯ
ಬೆಂಗಳೂರು: ಶಂಕರಮಠ ವೃತ್ತದ ಬಳಿ ದುಷ್ಕರ್ವಿುಗಳು ಟ್ರಾಫಿಕ್ ಸಿಗ್ನಲ್ನ ಬ್ಯಾಟರಿ ಕಳವು ಮಾಡಿದ್ದಾರೆ. ವಿಜಯನಗರ ಸಂಚಾರ ಠಾಣೆಯ ಮುಖ್ಯಪೇದೆ ಚಂದ್ರಶೇಖರಯ್ಯ ಈ ಬಗ್ಗೆ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದಾರೆ. ಶನಿವಾರ ಬೆಳಗ್ಗೆ 6.30ರಲ್ಲಿ ಚಂದ್ರಶೇಖರಯ್ಯ ಶಂಕರಮಠ ಜಂಕ್ಷನ್ನಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಸಿಗ್ನಲ್ ದೀಪಗಳು ಕೆಲಸ ಮಾಡುತ್ತಿರಲಿಲ್ಲ. ತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಿದಾಗ ವಿದ್ಯುತ್ ಪೂರೈಕೆಯಾಗದಿರುವುದು ಕಂಡು ಬಂದಿತ್ತು. ಇದನ್ನೂ ಓದಿ: ಒಂದೇ ನೊಂದಣಿ ಸಂಖ್ಯೆಯ ಹಲವು ಬಸ್ಗಳು – ಹೊರರಾಜ್ಯಗಳ 6 ಖಾಸಗಿ ಬಸ್ ಆರ್ಟಿಒ ಬಲೆಗೆ ಬ್ಯಾಟರಿ … Continue reading ಟ್ರಾಫಿಕ್ ಸಿಗ್ನಲ್ನ ಬ್ಯಾಟರಿ ಕಳವು – ಶಂಕರಮಠ ಜಂಕ್ಷನ್ನಲ್ಲಿ ಕೃತ್ಯ
Copy and paste this URL into your WordPress site to embed
Copy and paste this code into your site to embed