ಸೂರ್ಯಗ್ರಹಣ – ಯುಗಾದಿ ಒಟ್ಟಿಗೆ ಬಂದಿದೆ: ಲಘುವಾಗಿ ಪರಿಗಣಿಸಬೇಡಿ, ಹೀಗೆ ಮಾಡಿ..!
ಬೆಂಗಳೂರು: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತವವಾಗಿ, ಇವುಗಳನ್ನು ಕೆಟ್ಟದಾಗಿ ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಜಗತ್ತಿಗೆ ಬೆಳಕಾಗಿರುವ ಸೂರ್ಯ ಮತ್ತು ಚಂದ್ರರನ್ನು ನುಂಗುವುದರಿಂದ ಗ್ರಹಣ ಸಂಭವಿಸುತ್ತದೆ ಎಂದು ನಂಬಲಾಗಿದೆ. ಆದರೆ ವಿಜ್ಞಾನದ ಪ್ರಕಾರ ಭೂಮಿ, ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣಗಳು ಸಂಭವಿಸುತ್ತವೆ. ಅದೇನೇ ಇರಲಿ, ನಮ್ಮ ದೇಶದಲ್ಲಿ ಗ್ರಹಣದ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದು ಧಾರ್ಮಿಕ ನಂಬಿಕೆಯೂ ಆಗಿರುವುದರಿಂದ ಆಸ್ತೀಕ … Continue reading ಸೂರ್ಯಗ್ರಹಣ – ಯುಗಾದಿ ಒಟ್ಟಿಗೆ ಬಂದಿದೆ: ಲಘುವಾಗಿ ಪರಿಗಣಿಸಬೇಡಿ, ಹೀಗೆ ಮಾಡಿ..!
Copy and paste this URL into your WordPress site to embed
Copy and paste this code into your site to embed