ಕರ್ನಾಟಕ ಚುನಾವಣಾ ಫಲಿತಾಂಶ | ಬಿಜೆಪಿ ದಿಗ್ಗಜರಿಗೆ ಹಿನ್ನಡೆ!

ಬೆಂಗಳೂರು: ಬಿಜೆಪಿ ದಿಗ್ಗಜರಲ್ಲಿ ಕೆಲ ನಾಯಕರು ಮತ ಎಣಿಕೆಯ ಪೈಪೋಟಿಯಲ್ಲಿ ಹಿಂದುಳಿದಿದ್ದಾರೆ. ಅಥಣಿಯಲ್ಲಿ ಲಕ್ಷ್ಮಣ ಸವದಿ ವಿರುದ್ಧ ನಿಂತಿರುವ ರಮೇಶ್ ಜಾರಕಿಹೊಳಿಗೆ ಹಿನ್ನಡೆಯಾಗಿದೆ. ಇನ್ನು ಚಿಕ್ಕಮಗಳೂರಿನ ಫೈರ್​ ಬ್ರ್ಯಾಂಡ್ ಸಿಟಿ ರವಿ ಕೂಡ ಮತ ಎಣಿಕೆಯ ರೇಸ್​ನಲ್ಲಿ ಹಿಂದುಳಿದಿದ್ದಾರೆ. ಇನ್ನು ಆಶ್ಚರ್ಯಕರ ರೀತಿಯಲ್ಲಿ ಡಾ. ಸುಧಾಕರ್ ಕೂಡ ಚಿಕ್ಕಬಳ್ಳಾಪುರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಒಟ್ಟಾರೆಯಾಗಿ ಮತ ಎಣಿಕೆ ರೇಸ್​ನಲ್ಲಿ ಹಿಂದೆ ಬಿದ್ದಿದ್ದು ಇದೀಗ ದಿಗ್ಗಜರಿಗೂ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ ಇದೀಗ 117 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು … Continue reading ಕರ್ನಾಟಕ ಚುನಾವಣಾ ಫಲಿತಾಂಶ | ಬಿಜೆಪಿ ದಿಗ್ಗಜರಿಗೆ ಹಿನ್ನಡೆ!