ಟೊಮ್ಯಾಟೊ ಬೆಳೆದು ಒಂದೇ ತಿಂಗಳಲ್ಲಿ ಕೋಟ್ಯಧಿಪತಿ ಆದ ರೈತ!

ಪುಣೆ: ದಿನೇ ದಿನೇ ಏರುತ್ತಿರುವ ಟೊಮ್ಯಾಟೊ ಬೆಲೆ ಜನಸಾಮಾನ್ಯರ ಜೇಬಿಗೆ ಹುಳಿ ಹಿಂಡುತ್ತಿರುವಾಗಲೇ ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿ ನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಕೋಟಿ ರೂ.ಗಳಷ್ಟು ಭರ್ಜರಿ ಇಳುವರಿಯನ್ನು ಮಾರಾಟ ಮಾಡಿ ಕೋಟ್ಯಧಿಪತಿಯಾಗಿದ್ದಾರೆ.  ಪುಣೆ ಜಿಲ್ಲೆಯ ಜುನ್ನಾರ್ ತೆಹಸಿಲ್‌ನ ಪಚ್‌ಘರ್ ಗ್ರಾಮದ ರೈತ ಈಶ್ವರ್ ಗಾಯ್​ಕರ್(36), ಈ ವರ್ಷದ ಮೇ ತಿಂಗಳಲ್ಲಿ ಕಡಿಮೆ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಟೊಮ್ಯಾಟೊ ಎಸೆದಿದ್ದರು. ಆದರೂ ಈ ಹಿನ್ನಡೆಯಿಂದ ವಿಚಲಿತರಾಗದೆ, ಮತ್ತೊಮ್ಮೆ ಟೊಮ್ಯಾಟೊವನ್ನು … Continue reading ಟೊಮ್ಯಾಟೊ ಬೆಳೆದು ಒಂದೇ ತಿಂಗಳಲ್ಲಿ ಕೋಟ್ಯಧಿಪತಿ ಆದ ರೈತ!