ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹರಿಸುವ ನರಸಿಂಹ: ಇಂದು ನರಸಿಂಹ ಜಯಂತಿ

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್. ಕೃತಯುಗದ ಪ್ರಾರಂಭ ಕಾಲ. ವೈಕುಂಠದಲ್ಲಿ ಶ್ರೀಮನ್ನಾರಾಯಣನ ಪತ್ನಿ ಶ್ರೀದೇವಿಯೊಂದಿಗೆ ಅಂತರಂಗ ವಿಲಾಸದಲ್ಲಿರುವ ಸುಮಧುರ ಸಮಯ. ಆ ಸಮಯದಲ್ಲಿ ವೈಕುಂಠ ದ್ವಾರ ಮುಚ್ಚಲಾಗಿದೆ. ಹೊರಗಡೆ ಗದೆ ಹಿಡಿದು ಜಯ ಮತ್ತು ವಿಜಯ ಎಂಬ ಇಬ್ಬರು ದ್ವಾರಪಾಲಕರು ಕಾವಲು ಕಾಯುತ್ತಿದ್ದಾರೆ. ಒಮ್ಮೆ ಭಗವಾನ್ ವಿಷ್ಣುವಿನ ದರ್ಶನ ಮಾಡಲು ಬ್ರಹ್ಮನ ಮಾನಸಪುತ್ರರಾದ ನಾರದರು ಬರುತ್ತಾರೆ. ಅವರನ್ನು ದ್ವಾರಪಾಲಕರು ತಡೆದು, ದೇವರ ದರ್ಶನಕ್ಕೆ ಈ ಸಮಯದಲ್ಲಿ ಅವಕಾಶ ಇಲ್ಲ ಎನ್ನುತ್ತಾರೆ. ಅದಕ್ಕೆ ನಾರದರು ‘‘ಕಾಲಾತೀತನಾದ ಭಗವಂತನ ದರ್ಶನಕ್ಕೆ … Continue reading ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹರಿಸುವ ನರಸಿಂಹ: ಇಂದು ನರಸಿಂಹ ಜಯಂತಿ