ಯುವನಾಯಕರನ್ನು ಸೆಳೆಯಲು ಕಾಂಗ್ರೆಸ್​ಗೆ ಹೊಸ ಶಿಫಾರಸು; ಏನದು ಹೊಸ ತಂತ್ರ?

ನವದೆಹಲಿ: ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ಗೆ ಪಕ್ಷದ ಉಪಸಮಿತಿಯಿಂದ ಶಿಫಾರಸುಗಳನ್ನು ನೀಡಲಾಗಿದ್ದು, ಆ ಪ್ರಕಾರವೇ ಟಿಕೆಟ್ ಕೊಟ್ಟರೆ ಯುವ ನಾಯಕರನ್ನು ಪಕ್ಷದತ್ತ ಸೆಳೆಯಬಹುದು ಎಂಬ ಅಭಿಪ್ರಾಯವೊಂದು ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗಳ್ಳಬೇಕು ಎಂಬ ಬೇಡಿಕೆಯೂ ಉಂಟಾಗಿದೆ. ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಕಾಂಗ್ರೆಸ್ ಪಕ್ಷದ ಉಪಸಮಿತಿಯ ಸಂಚಾಲಕರು ಮುಂದಿನ ಚುನಾವಣೆಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಪ್ರತಿಭಾವಂತ ನಾಯಕರನ್ನು ಪಕ್ಷದತ್ತ ಸೆಳೆಯಬೇಕಾದ ಅಗತ್ಯವಿದೆ. ಅದಕ್ಕಾಗಿ ಪಕ್ಷವು ಕೆಲವು ಶಿಫಾರಸುಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ … Continue reading ಯುವನಾಯಕರನ್ನು ಸೆಳೆಯಲು ಕಾಂಗ್ರೆಸ್​ಗೆ ಹೊಸ ಶಿಫಾರಸು; ಏನದು ಹೊಸ ತಂತ್ರ?