‘ನಿನ್ನ ಮೂಳೆ ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!

ಕೊಲ್ಕತ : ಪಶ್ಚಿಮ ಬಂಗಾಳದ ಮುರ್ಶಿದಾಬಾದ್​ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್​(ಟಿಎಂಸಿ) ಕಾರ್ಯಕರ್ತರ ಒಳಜಗಳವು ಗಂಭೀರ ರೂಪ ತಾಳಿರುವುದು ಬಹಿರಂಗವಾಗಿದೆ. ಟಿಎಂಸಿ ಶಾಸಕರೊಬ್ಬರು ಶುಕ್ರವಾರ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮತ್ತೊಬ್ಬ ಶಾಸಕರಿಗೆ ‘ಮೂಳೆ ಮುರಿಯುವುದಾಗಿ’ ಎಚ್ಚರಿಕೆ ನೀಡಿರುವ ಸುದ್ದಿ, ಟಿವಿ ಚಾನೆಲ್​ಗಳಲ್ಲಿ ಪ್ರಸಾರವಾಗುತ್ತಿದೆ. ಜಿಲ್ಲೆಯ ಹಿರಿಯ ರಾಜಕಾರಣೆ ಎನ್ನಲಾದ ಭರತಪುರ ಶಾಸಕ ಹುಮಾಯೂನ್ ಕಬೀರ್​ ಅವರು, “ರೇಜಿನಗರ ಶಾಸಕ ರಬೀವುಲ್ ಅಲಂ ಚೌಧರಿ ತುಂಬಾ ದರ್ಪ ಮಾಡುತ್ತಿದ್ದಾರೆ. ನನ್ನ ದಾರಿಗೆ ಅಡ್ಡಬರುವ ಧೈರ್ಯ ಮಾಡಿದರೆ ನಾನು ಪಾಠ ಕಲಿಸುತ್ತೇನೆ. … Continue reading ‘ನಿನ್ನ ಮೂಳೆ ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!