ಆರ್ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕೈಬಿಡಲು ಇದು ಸಕಾಲ ಎಂದ ಗಂಭೀರ್
ನವದೆಹಲಿ: ವಿರಾಟ್ ಕೊಹ್ಲಿ ಅವರನ್ನು ಆರ್ಸಿಬಿ ತಂಡದ ನಾಯಕತ್ವದಿಂದ ತೆಗೆದುಹಾಕಲು ಇದು ಸಕಾಲ ಎಂದು ಮಾಜಿ ಆರಂಭಿಕ ಗೌತಮ್ ಗಂಭೀರ್ ಹೇಳಿದ್ದಾರೆ. ಕೊಹ್ಲಿ ಅವರ ಐಪಿಎಲ್ ನಾಯಕತ್ವದ ಟೀಕಾಕಾರರಲ್ಲಿ ಪ್ರಮುಖರಾಗಿರುವ ದೆಹಲಿಯ ಮಾಜಿ ಸಹ-ಆಟಗಾರ ಗಂಭೀರ್, ಐಪಿಎಲ್ ತಂಡಗಳ ಯಶಸ್ವಿ ನಾಯಕರಾದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮ ಅವರ ಸಾಲಿನಲ್ಲಿ ವಿರಾಟ್ ಕೊಹ್ಲಿ ಬರುವವರಲ್ಲ ಎಂದೂ ಹೇಳಿದ್ದಾರೆ. ‘ಐಪಿಎಲ್ನಲ್ಲಿ 8 ವರ್ಷಗಳ ಕಾಲ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ಕೊಹ್ಲಿ ಒಂದೂ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. ಇದು ಉತ್ತರವಾದಿತ್ವದ … Continue reading ಆರ್ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕೈಬಿಡಲು ಇದು ಸಕಾಲ ಎಂದ ಗಂಭೀರ್
Copy and paste this URL into your WordPress site to embed
Copy and paste this code into your site to embed