ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕೈಬಿಡಲು ಇದು ಸಕಾಲ ಎಂದ ಗಂಭೀರ್

ನವದೆಹಲಿ: ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ತಂಡದ ನಾಯಕತ್ವದಿಂದ ತೆಗೆದುಹಾಕಲು ಇದು ಸಕಾಲ ಎಂದು ಮಾಜಿ ಆರಂಭಿಕ ಗೌತಮ್ ಗಂಭೀರ್ ಹೇಳಿದ್ದಾರೆ. ಕೊಹ್ಲಿ ಅವರ ಐಪಿಎಲ್ ನಾಯಕತ್ವದ ಟೀಕಾಕಾರರಲ್ಲಿ ಪ್ರಮುಖರಾಗಿರುವ ದೆಹಲಿಯ ಮಾಜಿ ಸಹ-ಆಟಗಾರ ಗಂಭೀರ್, ಐಪಿಎಲ್ ತಂಡಗಳ ಯಶಸ್ವಿ ನಾಯಕರಾದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮ ಅವರ ಸಾಲಿನಲ್ಲಿ ವಿರಾಟ್ ಕೊಹ್ಲಿ ಬರುವವರಲ್ಲ ಎಂದೂ ಹೇಳಿದ್ದಾರೆ. ‘ಐಪಿಎಲ್‌ನಲ್ಲಿ 8 ವರ್ಷಗಳ ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದರೂ ಕೊಹ್ಲಿ ಒಂದೂ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. ಇದು ಉತ್ತರವಾದಿತ್ವದ … Continue reading ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕೈಬಿಡಲು ಇದು ಸಕಾಲ ಎಂದ ಗಂಭೀರ್