ಅಸಲಿ ಚಿನ್ನ ಕದ್ದು ಅದೇ ಜಾಗಕ್ಕೆ ನಕಲಿ ಬಂಗಾರ ಇಟ್ಟ ಖದೀಮರು ಅರೆಸ್ಟ್
ಕೊಡಗು: ಅಸಲಿ ಚಿನ್ನ ಕದ್ದು ಅದೇ ಜಾಗಕ್ಕೆ ನಕಲಿ ಚಿನ್ನವಿಟ್ಟು ಚಿನ್ನದ ಅಂಗಡಿಗೆ ವಂಚಿಸಿದ ಮೂವರ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ಗೆ ಶ್ರೀಲಂಕಾದಲ್ಲಿ ಹೃದಯಾಘಾತ; ಶೀಘ್ರದಲ್ಲೇ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಕೈರುನ್(46), ಜೈರಾಭಿ(36),ಮತ್ತೊಬ್ಬ ಯುವಕ ಬಂಧಿತರು. ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪಾಮರಹಳ್ಳಿ ನಿವಾಸಿಗಳಾಗಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ರಥಬೀದಿಯ ಶೀತಲ್ ಜ್ಯುವೆಲರಿ ಅಂಗಡಿಯಲ್ಲಿ ಇಬ್ಬರು ಬುರ್ಖಾಧಾರಿ ಸೇರಿದಂತೆ ಮೂವರ ಚಿನ್ನ ಕದ್ದು, ಅದೇ ಜಾಗದಲ್ಲಿ ನಕಲಿ ಚಿನ್ನವಿಟ್ಟು ಖದೀಮರು … Continue reading ಅಸಲಿ ಚಿನ್ನ ಕದ್ದು ಅದೇ ಜಾಗಕ್ಕೆ ನಕಲಿ ಬಂಗಾರ ಇಟ್ಟ ಖದೀಮರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed