ಅಪರೂಪದ ಸರ್ಜರಿ: ಮೂರು ಬೆರಳುಗಳನ್ನು ಮರುಜೋಡಿಸಿ, ಕಾಲಿನ ಬೆರಳನ್ನು ಕೈಗೆ ಕೂಡಿಸಿದ ವೈದ್ಯರು!
ನವದೆಹಲಿ: ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ವೃತ್ತಿ ಸಂಬಂಧಿತ ಗಾಯದಿಂದ ಬಳಲುತ್ತಿದ್ದ. ಉತ್ತರಾಖಂಡದ 44 ವರ್ಷದ ರೋಗಿಗೆ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಕೈಯ ಮೂರು ಬೆರಳುಗಳನ್ನು ಮತ್ತೆ ಜೋಡಿಸಿ ಕಾಲಿನ ಹೆಬ್ಬೆರಳನ್ನು ಬಳಸಿ ಕೈಗೆ ಕೂಡಿಸಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರೋಗಿಯು ಉತ್ತರಾಖಂಡದ ತನ್ನ ಘಟಕದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ತೋರುಬೆರಳು, ಮಧ್ಯ, ಉಂಗುರ ಬೆರಳು ಮತ್ತು ಹೆಬ್ಬೆರಳನ್ನು ಕಳೆದುಕೊಂಡಿದ್ದ. ತೀವ್ರವಾಗಿ ರಕ್ತಸ್ರಾವವಾದ ಕಾರಣ ಗಾಯಗೊಂಡ ಎಂಟು ಗಂಟೆಗಳ ನಂತರ ಸಹೋದ್ಯೋಗಿಗಳು ಅವರನ್ನು ಸರ್ … Continue reading ಅಪರೂಪದ ಸರ್ಜರಿ: ಮೂರು ಬೆರಳುಗಳನ್ನು ಮರುಜೋಡಿಸಿ, ಕಾಲಿನ ಬೆರಳನ್ನು ಕೈಗೆ ಕೂಡಿಸಿದ ವೈದ್ಯರು!
Copy and paste this URL into your WordPress site to embed
Copy and paste this code into your site to embed