ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಕರಳು ಹಿಂಡುವ ದುರ್ಘಟನೆ ನಡೆದಿದ್ದು, ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲೇ ಮೂವರು ಮಕ್ಕಳು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಶಿವಾನಿ (12), ಶಿವಶಂಕರ (10) ಹಾಗೂ ಶಿವಶ್ರೀ (6) ಮೃತ ದುರ್ದೈವಿಗಳು. ಮಕ್ಕಳ ತಾಯಿ ಭಾಗ್ಯಶ್ರೀ ಚಿಕ್ಕಯ್ಯ ಮಠದ(30) ಬದುಕುಳಿದಿರುವುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ನಾನು ಏನೇ ಮಾಡಿದ್ರೂ ಬಾಕ್​-ಆಫೀಸ್​ ಹಿಟ್​ ಆಗಲ್ಲ … ಆರ್ಶದ್​ ವಾರ್ಸಿ ಬೇಸರ ಬಂಡಿಗಣಿ ಗ್ರಾಮದ ದುರ್ಗಾದೇವಿ ಗುಡಿಗೆ ಹೋಗುವ ಮಾರ್ಗದ ಗುಡ್ಡದಲ್ಲಿ … Continue reading ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ