ಕಂಬಳ ಪ್ರೀಮಿಯರ್ ಲೀಗ್‌ಗೆ ಚಿಂತನೆ: ಪ್ರಕಾಶ್ ಶೆಟ್ಟಿ ಹೇಳಿಕೆ

ಬೆಂಗಳೂರು: ಕಂಬಳವನ್ನು ರಾಷ್ಟ್ರ ಹಾಗೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭವಿಷ್ಯದಲ್ಲಿ ಕಂಬಳ ಪ್ರೀಮಿಯರ್ ಲೀಗ್ (ಕೆಪಿಎಲ್) ಆಯೋಜಿಸುವ ಚಿಂತನೆಯನ್ನು ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಪ್ರಕಟಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಕಂಬಳ ಈಗ ರಾಜ್ಯ ರಾಜಧಾನಿಯನ್ನು ಪ್ರವೇಶಿಸಿದೆ. ಮುಂದಿನ ದಿನಗಳಲ್ಲಿ ಇತರೆಡೆಯೂ ಕಂಬಳ ನಡೆಸುವ ಉದ್ದೇಶ ಇದೆ. ಕಂಬಳಕ್ಕೆ ಇನ್ನಷ್ಟು ಜನಪ್ರಿಯತೆ ತಂದುಕೊಡುವ ಹಿನ್ನೆಲೆಯಲ್ಲಿ ಇತರ ಕ್ರೀಡೆಗಳ ಲೀಗ್ ಪಂದ್ಯಾವಳಿ ಮಾದರಿಯಲ್ಲೇ ಕಂಬಳ ಪ್ರೀಮಿಯರ್ ಲೀಗ್ ಸಂಘಟಿಸುವತ್ತ … Continue reading ಕಂಬಳ ಪ್ರೀಮಿಯರ್ ಲೀಗ್‌ಗೆ ಚಿಂತನೆ: ಪ್ರಕಾಶ್ ಶೆಟ್ಟಿ ಹೇಳಿಕೆ