ಗೋಮೂತ್ರ ಸ್ನಾನ, ಸಗಣಿ ಸನ್‌ಸ್ಕ್ರೀನ್; ಮೆಷಿನ್ ಗನ್ ಹಿಡಿದು ಜಾನುವಾರುಗಳಿಗೆ ಕಾವಲು

ನವದೆಹಲಿ: ಹಸುಗಳನ್ನು ದೇವರೆಂದು ಪರಿಗಣಿಸುವ ಮತ್ತು ಪ್ರತಿದಿನ ಪೂಜಿಸುವ ಏಕೈಕ ರಾಷ್ಟ್ರ ಭಾರತ ಎಂಬುದು ಈ ಪ್ರಪಂಚದ ಪ್ರಾಥಮಿಕ ಕಲ್ಪನೆಗಳಲ್ಲಿ ಒಂದಾಗಿದೆ. ಹೀಗೆ ದಕ್ಷಿಣ ಸುಡಾನ್‌ನ ಮುಂಡರಿ ಬುಡಕಟ್ಟು ತಮ್ಮ ಸಂಪೂರ್ಣ ಜೀವನಶೈಲಿಯನ್ನು ತಮ್ಮ ಅಮೂಲ್ಯವಾದ ಜಾನುವಾರುಗಳ ಆರೈಕೆಯಲ್ಲಿ ಅಳವಡಿಸಿಕೊಂಡಿದೆ, ಇದರಲ್ಲಿ ಅವರು ತಮ್ಮ ಹಸುಗಳನ್ನು ಮೆಷಿನ್ ಗನ್‌ಗಳೊಂದಿಗೆ ಕಾವಲು ಕಾದು ರಕ್ಷಿಸುತ್ತಾರೆ. ಇವರು ಜಾನುವಾರುಗಳಿಗೆ ನೀಡುವ ಪ್ರೀತಿ ಎಂತದ್ದು ಎನ್ನುವ ಮಾಹಿತಿ ಇಲ್ಲಿದೆ… ದಕ್ಷಿಣ ಸುಡಾನ್, ಪೂರ್ವ ಮಧ್ಯ ಆಫ್ರಿಕಾದಲ್ಲಿ ಮುಂಡಾರಿ ಬುಡಕಟ್ಟು ಜನರು ಅಂಕೋಲೆ … Continue reading ಗೋಮೂತ್ರ ಸ್ನಾನ, ಸಗಣಿ ಸನ್‌ಸ್ಕ್ರೀನ್; ಮೆಷಿನ್ ಗನ್ ಹಿಡಿದು ಜಾನುವಾರುಗಳಿಗೆ ಕಾವಲು