ಈ ದೇವಸ್ಥಾನದಲ್ಲಿ ದೇವರಿಗೆ ಮದ್ಯ ನೈವೇದ್ಯ! ಇಲ್ಲಿನ ಭಕ್ತರಿಗೆ ಇದೇ ತೀರ್ಥ ಪ್ರಸಾದ
ಬಾಗಲಕೋಟೆ: ಇಲ್ಲೊಂದು ದೇವಸ್ಥಾನದಲ್ಲಿ ಜನರು ಸೇವಿಸುವ ಮದ್ಯವನ್ನೇ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ವಿಚಿತ್ರ ಪದ್ಧತಿಯೊಂದು ಪಾಲನೆ ಮಾಡಲಾಗುತ್ತಿದೆ. ಇಂದು ಅಣ್ಣ ಮತ್ತು ನಾಳೆ ತಮ್ಮನ ದೇಗುಲದಲ್ಲಿ ಎಣ್ಣೆಯಿಂದಲೇ ನೈವೇದ್ಯ ನಡೆಯುತ್ತದೆ. ಹೌದು, ಇಲ್ಲಿಗೆ ಬರುವ ಭಕ್ತಾಧಿಗಳಿಗೆ ಇದು ಕೇವಲ ಮದ್ಯವಲ್ಲ ಬದಲಿಗೆ ತೀರ್ಥ ಪ್ರಸಾದ. ಇದನ್ನೂ ಓದಿ: ಪತಿಯನ್ನು ಕೊಂದವರಿಗೆ ಆಕರ್ಷಕ ಬಹುಮಾನ: ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿ ಸುಪಾರಿ ಕೊಟ್ಟ ಪತ್ನಿ! ಈ ದೇವಸ್ಥಾನ ಬಾಗಲಕೋಟೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿದೆ. ಕನಕರಾಯನ ದೇಗುಲಕ್ಕೆ ಭೇಟಿ ನೀಡುವ ನೂರಾರು ಭಕ್ತರು, … Continue reading ಈ ದೇವಸ್ಥಾನದಲ್ಲಿ ದೇವರಿಗೆ ಮದ್ಯ ನೈವೇದ್ಯ! ಇಲ್ಲಿನ ಭಕ್ತರಿಗೆ ಇದೇ ತೀರ್ಥ ಪ್ರಸಾದ
Copy and paste this URL into your WordPress site to embed
Copy and paste this code into your site to embed