ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…
ಬಾಗಲಕೋಟೆ: ರಾಜ್ಯವ್ಯಾಪಿ ನಾಡಿನ ಜನರು ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಹೊಸ ಬಟ್ಟೆ, ಸಿಹಿ ತಿಂಡಿ-ತಿನಿಸುಗಳ ತಯಾರಿಕೆ, ದೇವರ ದರ್ಶನ ಪಡೆಯುವುದರಲ್ಲಿ ನಿರತರಾಗಿದ್ದಾರೆ. ಸಾಮಾನ್ಯವಾಗಿ ವರ್ಷವಿಡಿ ಭವಿಷ್ಯ ಕೇಳುವ ಜನರು, ಇಂದು ಹೊಸ ವರ್ಷದ ಹಬ್ಬವೆಂದು 2024ರ ಭವಿಷ್ಯ ಕೇಳಲು ಕುತೂಹಲ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಬಾಗಲಕೋಟೆಯಲ್ಲಿ ನಡೆಯುವ ಎಕ್ಕೆ ಎಲೆ ಭವಿಷ್ಯ ಮಾತ್ರ ಸದ್ಯ ಎಲ್ಲರ ಗಮನಸೆಳೆದಿದೆ. ಇದನ್ನೂ ಓದಿ: ಯುಗಾದಿ ಹಬ್ಬದಲ್ಲಿ ಬಂಗಾರ & ಬೆಳ್ಳಿ ದರದಲ್ಲಿ ದಾಖಲೆ ಪ್ರಮಾಣದ ಏರಿಕೆ… ಇಂದಿನ ಬೆಲೆ ಗಮನಿಸಿ… … Continue reading ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…
Copy and paste this URL into your WordPress site to embed
Copy and paste this code into your site to embed