ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಮೂರನೇ ತಲೆಮಾರು.. ಅಖಾಡಕ್ಕೆ ಮುಲಾಯಂ ಮೊಮ್ಮಗಳು!

ನವದೆಹಲಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಪ್ರಚಾರದ ಅಬ್ಬರ ಜೋರಾಗುತ್ತಿದೆ. ಕುಟುಂಬ ರಾಜಕಾರಣದ ವಿಷಯ ಮುನ್ನೆಲೆಗೆ ಬರುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಕುಟುಂಬದ ಮೂರನೇ ತಲೆಮಾರಿನವರು ಪ್ರಚಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಪ್ರಭಾಸ್ ಗೂ ಅವರ ದೊಡ್ಡಮ್ಮ ನಿಗೂ ಸಂಬಂಧವಿಲ್ಲ.. ಖ್ಯಾತ ಜ್ಯೋತಿಷಿ ಹೇಗೆ ಹೇಳಿದ್ದೇಕೆ? ಮೈನ್‌ಪರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ತಮ್ಮ ಪುತ್ರಿ ಅದಿತಿ ಯಾದವ್ ಅವರ ಮೂಲಕ ಪ್ರಚಾರ ನಡೆಸುತ್ತಿದ್ದು, ಮತದಾರರ … Continue reading ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಮೂರನೇ ತಲೆಮಾರು.. ಅಖಾಡಕ್ಕೆ ಮುಲಾಯಂ ಮೊಮ್ಮಗಳು!