ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಮೂರನೇ ತಲೆಮಾರು.. ಅಖಾಡಕ್ಕೆ ಮುಲಾಯಂ ಮೊಮ್ಮಗಳು!
ನವದೆಹಲಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಪ್ರಚಾರದ ಅಬ್ಬರ ಜೋರಾಗುತ್ತಿದೆ. ಕುಟುಂಬ ರಾಜಕಾರಣದ ವಿಷಯ ಮುನ್ನೆಲೆಗೆ ಬರುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಕುಟುಂಬದ ಮೂರನೇ ತಲೆಮಾರಿನವರು ಪ್ರಚಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಪ್ರಭಾಸ್ ಗೂ ಅವರ ದೊಡ್ಡಮ್ಮ ನಿಗೂ ಸಂಬಂಧವಿಲ್ಲ.. ಖ್ಯಾತ ಜ್ಯೋತಿಷಿ ಹೇಗೆ ಹೇಳಿದ್ದೇಕೆ? ಮೈನ್ಪರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ತಮ್ಮ ಪುತ್ರಿ ಅದಿತಿ ಯಾದವ್ ಅವರ ಮೂಲಕ ಪ್ರಚಾರ ನಡೆಸುತ್ತಿದ್ದು, ಮತದಾರರ … Continue reading ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಮೂರನೇ ತಲೆಮಾರು.. ಅಖಾಡಕ್ಕೆ ಮುಲಾಯಂ ಮೊಮ್ಮಗಳು!
Copy and paste this URL into your WordPress site to embed
Copy and paste this code into your site to embed