ಬ್ಯಾಂಕಾಕ್​ನಲ್ಲಿ ಮೂರನೇ ವಿಶ್ವ ಹಿಂದೂ ಕಾಂಗ್ರೆಸ್/ಜಾಗತಿಕ ಸಂತೋಷಕ್ಕೆ ಭಾರತವೇ ಮಾರ್ಗದರ್ಶಿ ಎಂದ ಆರ್‌ಎಸ್‌ಎಸ್ ಮುಖ್ಯಸ್ಥರು

ಬ್ಯಾಂಕಾಕ್: ಭೌತಿಕವಾದ (ಮಟೇರಿಯಲಿಸಂ), ಕಮ್ಯುನಿಸಂ ಮತ್ತು ಬಂಡವಾಳಶಾಹಿಯ ಪ್ರಯೋಗಗಳಿಂದ ಮುಗ್ಗರಿಸುತ್ತಿರುವ ಜಗತ್ತಿಗೆ ಭಾರತವು ಸಂತೋಷ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸಲಿದೆ. ಹೀಗೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸಾರಿದ್ದಾರೆ. ಶುಕ್ರವಾರ ಥಾಯ್ಲೆಂಡ್‌ನ ರಾಜಧಾನಿಯಲ್ಲಿ ನಡೆದ ಮೂರನೇ ವಿಶ್ವ ಹಿಂದೂ ಕಾಂಗ್ರೆಸ್ (ಡಬ್ಲ್ಯುಎಚ್‌ಸಿ) ಯ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು. ಪ್ರಪಂಚದ ವಿವಿಧೆಡೆಯಿಂದ ಆಗಮಿಸಿದ ಚಿಂತಕರು, ಕಾರ್ಯಕರ್ತರು, ನಾಯಕರು ಮತ್ತು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾವು ಪ್ರತಿಯೊಬ್ಬ ಹಿಂದೂಗಳೊಂದಿಗೆ ಸಂಪರ್ಕ ಸಾಧಿಸಬೇಕು. ಹಿಂದೂಗಳು … Continue reading ಬ್ಯಾಂಕಾಕ್​ನಲ್ಲಿ ಮೂರನೇ ವಿಶ್ವ ಹಿಂದೂ ಕಾಂಗ್ರೆಸ್/ಜಾಗತಿಕ ಸಂತೋಷಕ್ಕೆ ಭಾರತವೇ ಮಾರ್ಗದರ್ಶಿ ಎಂದ ಆರ್‌ಎಸ್‌ಎಸ್ ಮುಖ್ಯಸ್ಥರು