ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ! ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದ ಇ-ಮೇಲ್​!

ನವದೆಹಲಿ: ಮಾಜಿ ಕ್ರಿಕೆಟ್​ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್​ಗೆ ‘ಐಸಿಸ್​ ಕಾಶ್ಮೀರ್​’ ಉಗ್ರ ಸಂಘಟನೆಯಿಂದ ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ ಬಂದಿದೆ. ಇ-ಮೇಲ್​ ಮೂಲಕ ಗಂಭೀರ್​ ಮತ್ತು ಅವರ ಕುಟುಂಬಕ್ಕೆ ನೀಡಲಾಗಿರುವ ಇಂದಿನ ಬೆದರಿಕೆಯಲ್ಲಿ “ದೆಹಲಿ ಪೊಲೀಸ್​ ಮತ್ತು (ಡಿಸಿಪಿ) ಶ್ವೇತ ಚೌಹಾನ್​ ಏನೂ ಮಾಡಲು ಸಾಧ್ಯವಿಲ್ಲ” ಎಂದು ಬರೆದಿದೆ ಎನ್ನಲಾಗಿದೆ. ಪೂರ್ವ ದೆಹಲಿಯ ಲೋಕಸಭಾ ಸದಸ್ಯ ಗೌತಮ್​ ಗಂಭೀರ್​ ನ.23 ರ ರಾತ್ರಿ ಈ ಬಗ್ಗೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. … Continue reading ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ! ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದ ಇ-ಮೇಲ್​!