ನಿಧಿ ಆಸೆಗೆ ದೇವಾಲಯದ ಗರ್ಭಗುಡಿಯನ್ನೂ ಬಿಡದ ಖದೀಮರು..!

ತುಮಕೂರು: ಕಳ್ಳರಿಗೆ ನಿಧಿಯ ಆಸೆ ಎಷ್ಟಿತ್ತು ಎಂದರೆ ಇವರು ಪುರಾತನ ದೇವಾಲಯದ ಗರ್ಭಗುಡಿಯನ್ನೂ ಬಿಡದೇ ನೆಲವನ್ನು ಅಗೆದಿದ್ದಾರೆ! ನಿಧಿಯ ಆಸೆಗೆ ಅಮಾವಾಸ್ಯೆ ದಿನವೇ ದೇವಾಲಯದ ಖದೀಮರು ಗರ್ಭಗುಡಿ ಅಗೆದಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈ ಘಟನೆ ಪುರಾತನ ಗುಮ್ಮನಹಳ್ಳಿ ಆಂಜನೇಯ ದೇವಸ್ಥಾನದಲ್ಲಿ ನಡೆದಿದೆ. ಈ ದೇವಾಲಯ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಮ್ಮನಹಳ್ಳಿಯಲ್ಲಿದೆ. ಶಿರಾ-ದೊಡ್ಡಕೆರೆಯ ಹಳ್ಳದ ದಂಡೆಯಲ್ಲಿರುವ ಪುರಾತನ ಕಾಲದ ಆಂಜನೇಯ ದೇವಾಲಯದಲ್ಲಿ ನಿಧಿ ಇದೆ ಎಂದು ನಂಬಿ ನಿನ್ನೆ ಅಮಾವಾಸ್ಯೆ ಇದ್ದ ಹಿನ್ನೆಲೆ. ನಿಧಿಯಾಸೆಗೆ ರಾತ್ರೋರಾತ್ರಿ … Continue reading ನಿಧಿ ಆಸೆಗೆ ದೇವಾಲಯದ ಗರ್ಭಗುಡಿಯನ್ನೂ ಬಿಡದ ಖದೀಮರು..!