ಮೇಕೆ ಕದಿಯಲು ಬಂದವರು ಬೈಕ್ ಕಳಕೊಂಡ್ರು..!
ಧಾರವಾಡ: ಪರರ ವಸ್ತು ಪಾಶಾಣ ಎಂಬ ಮಾತಿದೆ. ಈ ಕಿಲಾಡಿಗಳಿಗೆ ಇದು ಈಗ ನಿಜ ಎನಿಸಿರಬೇಕು. ಮೇಕೆ ಕದಿಯಲು ಬಂದ ಇಬ್ಬರು ಈಗ ಬೈಕ್ ಕಳೆದುಕೊಂಡಿದ್ದಾರೆ. ಮೇಕೆ ಕಳ್ಳತನಕ್ಕೆ ಬಂದ ಕಳ್ಳರು ಬೈಕ್ ಬಿಟ್ಟು ಓಡಿದ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿಯಲ್ಲಿ ನಡೆದಿದೆ. ಈ ಮೇಕೆಗಳು ಬೀಬಿಜಾನ್ ಹಣಸಿ ಎಂಬುವವರಿಗೆ ಸೇರಿದ್ದವು. ನಸುಕಿನ ಜಾವ ಇಬ್ಬರು ಬೈಕ್ ಮೇಲೆ ಬಂದಿದ್ದು ಮೇಕೆ ಹೊತ್ತೊಯ್ಯಲು ಒ್ರಯತ್ನಿಸಿದ್ದಾರೆ. ಮೇಕೆ ಹೊತ್ತೊಯ್ಯುವುದನ್ನು ಗಮನಿಸಿದ ನಾಯಿಗಳು ಬೊಗಳಿವೆ. ನಾಯಿ ಸದ್ದು ಕೇಳಿದ ಮನೆಯವರು … Continue reading ಮೇಕೆ ಕದಿಯಲು ಬಂದವರು ಬೈಕ್ ಕಳಕೊಂಡ್ರು..!
Copy and paste this URL into your WordPress site to embed
Copy and paste this code into your site to embed