ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!

ಮಹಾರಾಷ್ಟ್ರ: ದೇಶದೆಲ್ಲೆಡೆ ಕರೊನಾ ವೈರಾಣು ಜನರನ್ನು ಹೈರಾಣಾಗಿಸುತ್ತಿರುವ ನಡುವೆ ಎರಡು ಲಸಿಕೆಗಳು ಆಶಾಕಿರಣವಾಗಿ ಹೊರಹೊಮ್ಮಿವೆ. ಸದ್ಯ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್ ಎಂಬ ಈ ಎರಡು ಲಸಿಕೆಗಳಿಗೆ ಎಷ್ಟು ಬೇಡಿಕೆ ಎಂದರೆ ಇವು ಸಮರ್ಪಕವಾಗಿ ಸಿಗುತ್ತಿಲ್ಲ. ನಮಗೆ ಲಸಿಕೆ ಸಿಕ್ಕರೆ ಸಾಕು ಎಂದು ಅಸಂಖ್ಯಾತ ಮಂದಿ ಕಾಯುತ್ತಿದ್ದರೂ ಇಲ್ಲೊಂದು ಐದಾರು ಹಳ್ಳಿಗಳ ಜನರು ಮಾತ್ರ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ. ಮಹಾರಾಷ್ಟ್ರದ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ಬೇಡವೇ ಬೇಡ ಎಂದು ಹೇಳುತ್ತಿದ್ದು, ಇವರನ್ನು ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸುವುದೇ … Continue reading ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!