ಮಲಬದ್ಧತೆಯಿಂದ ಹಿಡಿದು ಬೊಜ್ಜು ಸಮಸ್ಯೆಯಿರುವವರು ಅರ್ಧ ಲೋಟ ಈ ಹಸಿರು ತರಕಾರಿಯ ಜ್ಯೂಸ್ ಬಳಸಿದರೆ ಸಾಕು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ಸ್ಥೂಲಕಾಯತೆಗೆ ಬಹುಬೇಗ ಬಲಿಯಾಗುತ್ತಿದ್ದಾರೆ. ಕೆಲವು ವರ್ಷಗಳಲ್ಲಿ ಇದು ಜಗತ್ತಿನಲ್ಲಿ ದೊಡ್ಡ ಸಮಸ್ಯೆಯಾಗಿದೆ. ಕಳೆದ 30 ವರ್ಷಗಳಲ್ಲಿ ಬೊಜ್ಜು ಹೊಂದಿರುವವರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಸ್ಥೂಲಕಾಯದಿಂದಾಗಿ ಮಧುಮೇಹ, ಹೃದ್ರೋಗ, ಕಿಡ್ನಿ ಸಮಸ್ಯೆ, ಮಾನಸಿಕ ಅಸ್ವಸ್ಥತೆಯಂತಹ ಸಮಸ್ಯೆಗಳೊಂದಿಗೆ ಹೋರಾಡಬೇಕಾಗುತ್ತದೆ. ಹಾಗಾಗಿ ಜನರು ಇದನ್ನು ಕಡಿಮೆ ಮಾಡಲು ಹಲವಾರು ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಆದರೆ ಅದು ಹೆಚ್ಚು ಪರಿಣಾಮ ಬೀರುವುದಿಲ್ಲ. ನೀವು ಸಹ ಈ ಸಮಸ್ಯೆಯಿಂದ ಹೋರಾಡುತ್ತಿದ್ದರೆ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಬಳಸಲು ಪ್ರಾರಂಭಿಸಿ. ಇದನ್ನು … Continue reading ಮಲಬದ್ಧತೆಯಿಂದ ಹಿಡಿದು ಬೊಜ್ಜು ಸಮಸ್ಯೆಯಿರುವವರು ಅರ್ಧ ಲೋಟ ಈ ಹಸಿರು ತರಕಾರಿಯ ಜ್ಯೂಸ್ ಬಳಸಿದರೆ ಸಾಕು!