ದೇಶದ ಮೊದಲ ಶಿಕ್ಷಣ ಸಚಿವರಿಗೆ ಭಾರತ, ಭಾರತೀಯತೆ ಕಲ್ಪನೆಯೇ ಇರಲಿಲ್ಲ! : ಉ.ಪ್ರದೇಶ ಶಿಕ್ಷಣ ಸಚಿವರ ಹೇಳಿಕೆ
ಲಖನೌ: ಬದಲಾಗುತ್ತಿರುವ ಶಿಕ್ಷಣ ನೀತಿ, ಇತಿಹಾಸ ನಿರೂಪಣೆಯ ಕ್ರಮದ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವಾಗಲೇ, ಉತ್ತರ ಪ್ರದೇಶದ ಶಿಕ್ಷಣ ಸಚಿವ ಆನಂದ ಸ್ವರೂಪ್ ಶುಕ್ಲಾ ಅವರು ದೇಶದ ಮೊದಲ ಶಿಕ್ಷಣ ಸಚಿವರ ಚಿಂತನಾ ಕ್ರಮವನ್ನೇ ಟೀಕಿಸಿ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಗೆ ಭಾರತ ಅಥವಾ ಭಾರತೀಯತೆಯ ಪರಿಕಲ್ಪನೆಯೇ ಇರಲಿಲ್ಲ. ಇದನ್ನು ಹೇಳುವುದಕ್ಕೆ ನನಗೇನೂ ಹಿಂಜರಿಕೆ ಇಲ್ಲ ಮತ್ತು ಅದನ್ನು ಸ್ಪಷ್ಟಪಡಿಸುತ್ತೇನೆ ಕೂಡ. ಯಾವಾಗ ಕಾಶ್ಮೀರಿ ಪಂಡಿತರು … Continue reading ದೇಶದ ಮೊದಲ ಶಿಕ್ಷಣ ಸಚಿವರಿಗೆ ಭಾರತ, ಭಾರತೀಯತೆ ಕಲ್ಪನೆಯೇ ಇರಲಿಲ್ಲ! : ಉ.ಪ್ರದೇಶ ಶಿಕ್ಷಣ ಸಚಿವರ ಹೇಳಿಕೆ
Copy and paste this URL into your WordPress site to embed
Copy and paste this code into your site to embed