ಮಹಾರಾಷ್ಟ್ರ ಕಡೆಗೆ ದೀದಿ ಸವಾರಿ! ‘ಈಗ ಯುಪಿಎ ಇಲ್ಲ’ ಎಂದ ಟಿಎಂಸಿ ನಾಯಕಿ

ಮುಂಬೈ: ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಸೆಣೆಸಿದ ಕಾಂಗ್ರೆಸ್​ ನೇತೃತ್ವದ ಯುಪಿಎ ಈಗಿಲ್ಲ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ)​ ಮುಖ್ಯಸ್ಥೆ ಹಾಗೂ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ ನಂತರ ಅವರು ಸುದ್ದಿಗಾರರಿಗೆ ಈ ಮಾತು ಹೇಳಿದ್ದಾರೆ. “ಪ್ರಚಲಿತ ಕಟ್ಟಾವಾದ ಮತ್ತು ಸರ್ವಾಧಿಕಾರದ ವಿರುದ್ಧ ಯಾರೂ ಹೋರಾಡುತ್ತಿಲ್ಲವಾದ್ದರಿಂದ ಒಂದು ದೃಢವಾದ ಪರ್ಯಾಯ ಮಾರ್ಗವನ್ನು ರಚಿಸಬೇಕು. ಶರದ್​​ಜಿ ಹಿರಿಯ ನಾಯಕ ಮತ್ತು ನಾನು ನಮ್ಮ ರಾಜಕೀಯ … Continue reading ಮಹಾರಾಷ್ಟ್ರ ಕಡೆಗೆ ದೀದಿ ಸವಾರಿ! ‘ಈಗ ಯುಪಿಎ ಇಲ್ಲ’ ಎಂದ ಟಿಎಂಸಿ ನಾಯಕಿ