ರಾಯಚೂರಲ್ಲಿ ಮತ್ತೆ ಅಂತಾರಾಜ್ಯ ಕಳ್ಳರ ಹಾವಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ರಾಯಚೂರು: ನಗರದಲ್ಲಿ ಹಾಡುಹಗಲೇ ಒಂದೇ ದಿನ ಮೂರು ಕಡೆ ಸರಣಿ ಮನೆಗಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೇತಾಜಿ ನಗರದ ಗಾಜಗರಪೇಟೆ, ನಗರೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಒಟ್ಟು ಮೂರು ಮನೆಗಳಲ್ಲಿ ಕಳ್ಳತನವಾಗಿದೆ. ಈ ಹಿಂದೆ ಸಿಂಧನೂರು ಪಟ್ಟಣದಲ್ಲೂ ಇದೇ ಮಾದರಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿತ್ತು. ಹಾಗಾಗಿ ಇದು ಅಂತಾರಾಜ್ಯ ಕಳ್ಳರ ಕೃತ್ಯ ಎಂದು ಶಂಕಿಸಲಾಗಿದೆ. ಒಂದೇ ತಂಡದಿಂದ ಕಳ್ಳತನ ನಡೆದಿದೆ ಎನ್ನಲಾಗಿದ್ದು, 100 ಗ್ರಾಂ ಚಿನ್ನಾಭರಣ ಸೇರಿದಂತೆ ಲಕ್ಷಕ್ಕೂ ಅಧಿಕ ಹಣ ಕಳ್ಳತನವಾಗಿದೆ. ಬೀಗ … Continue reading ರಾಯಚೂರಲ್ಲಿ ಮತ್ತೆ ಅಂತಾರಾಜ್ಯ ಕಳ್ಳರ ಹಾವಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!