ವಾಯುವಿಹಾರಕ್ಕೆ ತೆರಳುವ ಮಹಿಳೆಯರೇ ಇವರ ಟಾರ್ಗೆಟ್!

ಬೆಂಗಳೂರು: ವಾಯುವಿಹಾರ ತೆರಳುತ್ತಿದ್ದ ವೃದ್ಧೆಯ ಸರ ಕಳವು ಮಾಡಿದ ಇಬ್ಬರು ಕಳ್ಳರು, ಸಾರ್ವಜನಿಕರಿಗೆ ಹೆದರಿ ಬೈಕ್ ಬಿಟ್ಟು ಪರಾರಿಯಾಗಿರುವ ಪ್ರಕರಣ ರಾಮಮೂರ್ತಿನಗರ ನಡೆದಿದೆ. ರಾಮಮೂರ್ತಿನಗರ ನಿವಾಸಿ ಶಕುಂತಲಾ (62) ಸರ ಕಳೆದುಕೊಂಡವರು. ಇದನ್ನೂ ಓದಿ: ಸಿದ್ದರಾಮಯ್ಯ ಕೋಟಿಗಟ್ಟಲೇ ಸಾಲಗಾರ! ಮಾಜಿ ಸಿಎಂಗಿಂತ ಪತ್ನಿಯೇ ಶ್ರೀಮಂತೆ ಹಿಂದಿನಿಂದ ಸರ ಕಸಿದುಕೊಂಡ! ಏ.18 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆ ಬಳಿ ಶಕುಂತಲಾ ವಾಯುವಿಹಾರಕ್ಕೆ ಹೋಗುತ್ತಿದ್ದರು. ಆಗ ಹಿಂದಿನಿಂದ ಬೈಕ್‌ನಲ್ಲಿ ಹಿಂಬಾಲಿಸಿದ ಕಳ್ಳರ ಪೈಕಿ ಒಬ್ಬ ಬೈಕ್‌ನಿಂದ ಕೆಳಗೆ ಇಳಿದು … Continue reading ವಾಯುವಿಹಾರಕ್ಕೆ ತೆರಳುವ ಮಹಿಳೆಯರೇ ಇವರ ಟಾರ್ಗೆಟ್!