ಪೊಲೀಸ್​ ಎಂದು ಜೀಪ್​ನಲ್ಲಿ ಬಂದ ಆರು ಜನ ಮಾಡಬಾರದ್ದನ್ನ ಮಾಡಿ ಸಿಕ್ಕಿಬಿದ್ದರು!

ಬೆಂಗಳೂರು: ಹಲಸೂರು ಗೇಟ್​ನ ನಗರ್ತಪೇಟೆಯ ಅಂಗಡಿಯೊಂದರ ಮೇಲೆ 6 ಜನರ ಪೊಲೀಸ್​ ತಂಡ ದಾಳಿ ನಡೆಸಿದ್ದರ ಅಸಲಿಯತ್ತು ಸಿಸಿ ಕ್ಯಾಮರಾದಲ್ಲಿ ಬಯಲಾಗಿದೆ. ಚಿನ್ನಭರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರಿ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಕಲಿ‌ ಚಿನ್ನ ಮಾರಾಟ ಮಾಡಲಾಗುತ್ತಿದೆ ಎಂದು ದಾಳಿ ನಡೆಸಿದ ತಂಡವು ಭಾರೀ ಪ್ರಮಾಣದಲ್ಲಿ ವಂಚಿಸಿ ಸಿಕ್ಕಿಬಿದ್ದಿದೆ. ಅಸಲಿಗೆ ಆ ತಂಡ ಪೊಲೀಸ್​ ಅಲ್ಲವೇ ಅಲ್ಲ. ನಾವು ಪೊಲೀಸರು, ಅಂಗಡಿಯನ್ನು ರೇಡ್​ ಮಾಡಲು ಬಂದಿದ್ದೇವೆ ಎಂದ ಪೊಲೀಸ್​ ಸೋಗಿನ ಖದೀಮರು, ಕೈಗೆ ಸಿಕ್ಕಿದ್ದೆಲ್ಲವನ್ನೂ … Continue reading ಪೊಲೀಸ್​ ಎಂದು ಜೀಪ್​ನಲ್ಲಿ ಬಂದ ಆರು ಜನ ಮಾಡಬಾರದ್ದನ್ನ ಮಾಡಿ ಸಿಕ್ಕಿಬಿದ್ದರು!