ನನ್ನನ್ನು ಸ್ಟಾರ್ ಮಾಡಿದ್ದೇ ಥಿಯೇಟರ್; ಚಿತ್ರಮಂದಿರಗಳಲ್ಲೇ ‘ದೃಶ್ಯ 2’ ಬಿಡುಗಡೆಗೆ ರವಿಚಂದ್ರನ್ ಇಂಗಿತ

ಬೆಂಗಳೂರು: ‘ನಾನು ಚಿತ್ರಮಂದಿರದಿಂದ ಬಂದವನು. ಥಿಯೇಟರ್​ಗಳೇ ನನ್ನನ್ನು ಈ ಹಂತಕ್ಕೆ ತಂದಿದ್ದು. ಹಾಗಾಗಿ, ನನ್ನ ಮೊದಲ ಪ್ರಾಶಸ್ಱ ಏನಿದ್ದರೂ ಅದು ಚಿತ್ರಮಂದಿರಗಳಿಗೆ ಮಾತ್ರ …’ – ಹೀಗೆ ಒಟಿಟಿ ಬಗೆಗಿನ ತಮ್ಮ ಪರೋಕ್ಷ ನಿಲುವನ್ನು ಹೇಳಿಕೊಂಡಿದ್ದಾರೆ ನಟ-ನಿರ್ದೇಶಕ ರವಿಚಂದ್ರನ್. ಅವರ ಮಾತಿಗೆ ವೇದಿಕೆ ಕಲ್ಪಿಸಿದ್ದು ‘ದೃಶ್ಯ 2’ ಚಿತ್ರದ ಪತ್ರಿಕಾಗೋಷ್ಠಿ. ನಿರ್ದೇಶಕ ಪಿ. ವಾಸು, ನವ್ಯಾ ನಾಯರ್, ಆರೋಹಿ ನಾರಾಯಣ್, ಉನ್ನತಿ ಮುಂತಾದವರು ಹಾಜರಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ರವಿಚಂದ್ರನ್, ಸಿನಿಮಾ ಸೇರಿ ಹಲವು ವಿಚಾರಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. … Continue reading ನನ್ನನ್ನು ಸ್ಟಾರ್ ಮಾಡಿದ್ದೇ ಥಿಯೇಟರ್; ಚಿತ್ರಮಂದಿರಗಳಲ್ಲೇ ‘ದೃಶ್ಯ 2’ ಬಿಡುಗಡೆಗೆ ರವಿಚಂದ್ರನ್ ಇಂಗಿತ