ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ತಂದೆ-ಮಗ; ಮತ್ತೊಂದು ಬಾಟಲ್​ಗೆ ಹಣ ಕೊಡದ ತಾಯಿ ಕಥೆ ಮುಗಿಸಿದ!

ತಿರುವನಂತಪುರಂ: ಕುಡಿದು ಪೋಷಕರನ್ನು ಹತ್ಯೆಗೈದ ಹಲವು ಘಟನೆಗಳ ಕುರಿತಾಗಿ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಎಣ್ಣೆ ತರಲು ತಾಯಿ ಬಳಿ ಹಣ ಕೇಳಿದ್ದಾನೆ. ಕುಡಿತ ಸಾಕು ಎಂದು ಮಗನಿಗೆ ಬುದ್ದಿವಾದ ಹೇಳಿದ ತಾಯಿ, ಮಗನಿಂದಲೇ ತನ್ನ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಕೇರಳದ ಅಲಪ್ಪುಯದಲ್ಲಿ ನಡೆದಿದೆ. ವೈಶಾಲಿ ಧನು ಮೃತ ಮಹಿಳೆ. ಮಿಥುನ್​​ ಮೋಹನ್​​ ಆರೋಪಿ. ಈತನ ಕುಡಿಯುವ ಚಟಕ್ಕೆ ತನ್ನ ತಾಯಿಯ ಪ್ರಾಣವನ್ನು ಬಲಿ ಪಡೆದುಕೊಂಡಿದ್ದಾನೆ. ಇದನ್ನೂ ಓದಿ:  ಸೈಬರ್‌ ಕಳ್ಳರ ಕನ್ನ; 1 ಲಕ್ಷ … Continue reading ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ತಂದೆ-ಮಗ; ಮತ್ತೊಂದು ಬಾಟಲ್​ಗೆ ಹಣ ಕೊಡದ ತಾಯಿ ಕಥೆ ಮುಗಿಸಿದ!