ಅವನು ಕುಡಿದು ಬಂದು ತೆಗಿ ಅಂತ ಒತ್ತಾಯಿಸ್ತಿದ್ದ, ಇವನು ಜೀವವನ್ನೇ ತೆಗೆದ; ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗ ಕಾಮ!
ಬೆಂಗಳೂರು: ಮದ್ಯಪಾನ ಮಾಡಿ ಬರುತ್ತಿದ್ದ ಗೆಳೆಯ ಮದ್ಯದ ಮತ್ತಲ್ಲಿ ಕಾಮಾತಿರೇಕಕ್ಕೆ ಹೋಗಿ ಸ್ನೇಹಿತನನ್ನೇ ಕೇಳಿಗೆ ಕೇಳುತ್ತಿದ್ದ ಪ್ರಸಂಗವೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ಕುಡಿದು ಬರುತ್ತಿದ್ದ ಗೆಳೆಯ ಹತ್ತಿರ ಬಂದು ತೆಗಿ ಎಂದು ಒತ್ತಾಯಿಸುತಿದ್ದರಿಂದ ಬೇಸತ್ತ ಇವನ ಅವನ ಜೀವವನ್ನೇ ತೆಗೆದು ಬಿಟ್ಟಿದ್ದಾನೆ. ಎಂದಿನಂತೆ ಮದ್ಯಪಾನ ಮಾಡಿ ಬಂದು ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಅಜಿತ್ ಅಲಿಯಾಸ್ ಚೋಟು (30) ಕೊಲೆಗೀಡಾಗಿದ್ದಾನೆ. ಆತನ ಸ್ನೇಹಿತ ಚಂದ್ರಕುಮಾರ್ ಕೊಲೆ ಆರೋಪಿ. ಬೆಂಗಳೂರಿನ ಅಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಚಂದ್ರಕುಮಾರ್ … Continue reading ಅವನು ಕುಡಿದು ಬಂದು ತೆಗಿ ಅಂತ ಒತ್ತಾಯಿಸ್ತಿದ್ದ, ಇವನು ಜೀವವನ್ನೇ ತೆಗೆದ; ಕೊಲೆಯಲ್ಲಿ ಅಂತ್ಯವಾಯ್ತು ಸಲಿಂಗ ಕಾಮ!
Copy and paste this URL into your WordPress site to embed
Copy and paste this code into your site to embed