ರಾಜಕೀಯಕ್ಕೆ ಸೀಮಿತವಾಯ್ತು ಮೈಶುಗರ್ ವಿಷಯ

ಮಂಡ್ಯ: ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ಘೋಷಣೆ ಮಾಡಿದ ಬಳಿಕ ಜಿಲ್ಲಾದ್ಯಂತ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಮಾತೇ ಆಡದಿರುವುದು ಗೊಂದಲದ ಜತೆಗೆ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಜೀವನಾಡಿ ಎನ್ನಿಸಿಕೊಂಡಿರುವ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ತಮ್ಮ ನಿಲುವನ್ನು ಬಹುತೇಕ ಜನಪ್ರತಿನಿಧಿಗಳು ತಿಳಿಸುತ್ತಿಲ್ಲ. ಈ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರೆನ್ನುವಂತೆ ಮಾತನಾಡಿ ಸುಮ್ಮನಾಗುತ್ತಿದ್ದಾರೆ. ಅವರ ಅಭಿಪ್ರಾಯ ಏನಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಖಾಸಗೀಕರಣಕ್ಕೆ ಪರ-ವಿರೋಧ: ಸರ್ಕಾರದ ನಿರ್ಧಾರ ತಿಳಿಸಿದ ಮರುದಿನದಿಂದಲೇ … Continue reading ರಾಜಕೀಯಕ್ಕೆ ಸೀಮಿತವಾಯ್ತು ಮೈಶುಗರ್ ವಿಷಯ