ಅದ್ದೂರಿಯಾಗಿ ನಡೆದ ಹುಳಿಮಾವು ರೇಣುಕಾದೇವಿ ಹೂವಿನ ಕರಗ ಮಹೋತ್ಸವ

ಬೆಂಗಳೂರು: ನಗರದ ಹೊರ ವಲಯ ಹುಳಿಮಾವು ಗ್ರಾಮದ ರೇಣುಕಾ ಎಲ್ಲಮ್ಮ ದೇವಿಯ ಹೂವಿನ ಕರಗ ಉತ್ಸವ ಬುಧವಾರ ಮಧ್ಯರಾತ್ರಿ ಅದ್ದೂರಿಯಾಗಿ ನಡೆಯಿತು. ಸುತ್ತಮುತ್ತಲಿನ 40 ದೇವರುಗಳ ಹೂವಿನ ಪಲ್ಲಕ್ಕಿ, ಮುತ್ತಿನ ರಥಗಳ ಮೆರವಣಿಗೆ ನೆರೆದ ಜನರ ಗಮನ ಸೆಳೆಯಿತು. ಅರ್ಚಕ ಮಂಜುನಾಥ್ ನಿಗದಿತ ಪೂಜಾ ಕಾರ್ಯಕ್ರಮಗಳನ್ನು ಪೂರೈಸಿ ರೇಣುಕಾ ಎಲ್ಲಮ್ಮ ದೇವಸ್ಥಾನಕ್ಕೆ ಬಂದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ರೇಣುಕಾ ಎಲ್ಲಮ್ಮ ದೇವಿ ಕರಗ ಉತ್ಸವಕ್ಕೆ ಚಾಲನೆ ದೊರೆಯಿತು. ದೇವಸ್ಥಾನದಿಂದ ಹೊರಟ … Continue reading ಅದ್ದೂರಿಯಾಗಿ ನಡೆದ ಹುಳಿಮಾವು ರೇಣುಕಾದೇವಿ ಹೂವಿನ ಕರಗ ಮಹೋತ್ಸವ