ಬಾಡಿಗೆದಾರರ ಕಿರುಕುಳ ಸಹಿಸದೆ ಪ್ರಾಣ ಬಿಟ್ಟ ಮನೆ ಒಡತಿ; ಮಗಳ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ತಾಯಿ!

ಹಾಸನ: ಬಾಡಿಗೆದಾರರ ಕಾಟಕ್ಕೆ ಪ್ರಾಣ ಬಿಟ್ಟ ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿರುವ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದೆ. ಲಲಿತಾ (55) ಮೃತ ಮಹಿಳೆ, ಲಕ್ಷಮ್ಮ (75) ಮೃತ ಲಲಿತಾ ತಾಯಿ. ಈ ಇಬ್ಬರು ಮೃತ ದುರ್ದೈವಿಗಳು. ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿರುವ ಘಟನೆ ದಾಸರಕೊಪ್ಪಲು ಬಡಾವಣೆಯಲ್ಲಿ ಘಟನೆ. ಲಲಿತಾ ವಾಸಕ್ಕೆ ಹಾಗೂ ಬಾಡಿಗೆಗೆ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಲಲಿತಾ ಪತಿ ನಾಗರಾಜ ಜತೆ ನೆಲ ಮಹಡಿಯಲ್ಲಿ ವಾಸವಾಗಿದ್ದರು. ಮೇಲ್ಭಾಗದ ಮನೆಗಳನ್ನು ಬಾಡಿಗೆ ಮತ್ತು … Continue reading ಬಾಡಿಗೆದಾರರ ಕಿರುಕುಳ ಸಹಿಸದೆ ಪ್ರಾಣ ಬಿಟ್ಟ ಮನೆ ಒಡತಿ; ಮಗಳ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ತಾಯಿ!