ಪರಿಸರಸ್ನೇಹಿ ಚುನಾವಣೆಗೆ ಜಾಲತಾಣಗಳ ಸಾಥ್; ಬಂಟಿಂಗ್ಸ್, ಬ್ಯಾನರ್‌ಮುಕ್ತ ಉದ್ಯಾನನಗರಿ

ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಕೂಡಾ ಜೋರಾಗಿದೆ. ಈ ನಡುವೆ ಚುನಾವಣೆ ಆಯೋಗವು ನೀತಿಸಂಹಿತೆಯ ಅಡಿಯಲ್ಲಿ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಈ ಹಿಂದೆ ಇದ್ದ ಪ್ಲಾಸ್ಟಿಕ್ ಬಂಟಿಂಗ್ಸ್ ಮತ್ತು ಬ್ಯಾನರ್‌ಗಳ ಅಳವಡಿಕೆಗೆ ಸಂಪೂರ್ಣ ನಿಷೇಧ ಹೇರಿರುವುದು ಪರಿಸರಸ್ನೇಹಿ ಚುನಾವಣೆಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಕ್ಕೆ ನೂರು ಈ ನಿಷೇಧ ಜಾರಿಯಾಗದಿದ್ದರೂ ರಾಜಧಾನಿ ಬೆಂಗಳೂರು ಮಾತ್ರ ಸಂಪೂರ್ಣ ಪರಿಸರಸ್ನೇಹಿ ಚುನಾವಣೆಗೆ ಸನ್ನದ್ಧವಾಗಿದೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ … Continue reading ಪರಿಸರಸ್ನೇಹಿ ಚುನಾವಣೆಗೆ ಜಾಲತಾಣಗಳ ಸಾಥ್; ಬಂಟಿಂಗ್ಸ್, ಬ್ಯಾನರ್‌ಮುಕ್ತ ಉದ್ಯಾನನಗರಿ