ನೀರಲ್ಲಿ ಕಾಯುತ್ತಿದ್ದ ಜವರಾಯ ಅಪ್ಪ-ಮಗನನ್ನೂ ಬಿಡಲಿಲ್ಲ…

ಬಳ್ಳಾರಿ: ಬಾಯಾರಿಕೆಯ ದಾಹ ನೀಗಿಸಿಕೊಳ್ಳಲೆಂದು ಕೆರೆ ಬಳಿಗೆ ಹೋದ ಅಪ್ಪ-ಮಗ ಇಬ್ಬರೂ ನೀರುಪಾಲಾಗಿದ್ದಾರೆ. ಚಳಗುರ್ಕಿ ಗ್ರಾಮದ ಸಿದ್ದಲಿಂಗಪ್ಪ (50) ಮತ್ತು ಇವರ ಪುತ್ರ ದರ್ಶನ (14) ಸಾವಿಗೀಡಾದ ದುರ್ಧೈವಿಗಳು. ಇದನ್ನೂ ಓದಿರಿ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಭೂಅಸ್ತ್ರ ಬಿಟ್ಟ ಎಂಟಿಬಿ ನಾಗರಾಜ್! ಸಿದ್ದಲಿಂಗಪ್ಪ ಮತ್ತು ದರ್ಶನ ಇಬ್ಬರೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನರೇಗಾ ಯೋಜನೆಯಲ್ಲಿ ನಿರ್ಮಿಸಲಾಗಿದ್ದ ಕೆರೆಯಲ್ಲಿ ನೀರು ಕುಡಿಯಲೆಂದು ದರ್ಶನ ಹೋಗಿದ್ದ. ಕಾಲು ಜಾರಿ ಕೆರೆಗೆ ಬಿದ್ದ ಮಗನನ್ನು ಕಾಪಾಡಲು ಹೋದ … Continue reading ನೀರಲ್ಲಿ ಕಾಯುತ್ತಿದ್ದ ಜವರಾಯ ಅಪ್ಪ-ಮಗನನ್ನೂ ಬಿಡಲಿಲ್ಲ…