ಅಪಪ್ರಚಾರದ ನಡೆ ಸರಿಯಲ್ಲ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂಗನವಾಡಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಅವರ ಬಗ್ಗೆ ಅನಾವಶ್ಯಕವಾಗಿ ತೇಜೋವಧೆ ಮಾಡುತ್ತಿದ್ದು, ಈ ರೀತಿ ಅಪ್ರಚಾರ ಮಾಡುತ್ತಿರುವ ನಡೆ ಸರಿಯಲ್ಲ ಎಂದು ಅಂಗನವಾಡಿ ರಾಜ್ಯ ಸಂಘಟನಾ ಕಾರ್ಯದರ್ಶಿ ರತ್ನಾ ಶಿರೂರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆ ನಿಯಮ ಉಲ್ಲಂಘಿಸಿದ ಹೊನ್ನಪ್ಪ ಮರಿಯಮ್ಮನವರ ಅವರನ್ನು ಸಂಘಟನೆ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಆದರೆ ಈಗ ಜಯಮ್ಮ ವಿರುದ್ಧವೇ ಅಪ್ರಚಾರ ಮಾಡುವ ಹೊನ್ನಪ್ಪ ನಡೆ ತಪ್ಪು. ಈ ಅಪ್ರಚಾರ ಕೈ ಬಿಡದಿದ್ದರೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಸವಿತಾ ಸರ್ಜಾಪುರ, ಶಿವಲೀಲಾ ನಡೂರಮಠ, ಚೆನ್ನಕ್ಕ ಅಂಗಡಿ, ಸಂಜೋತಾ ಉಡುಪಿ, ಇತರರು ಇದ್ದರು.

blank
Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank